Tuesday, June 9, 2026

lord shiva

ರಾಮನ ಜನ್ಮ ರಹಸ್ಯ- 3 ಪೌರಾಣಿಕ ಕಥೆಗಳು

Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ. ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ...

ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?

Spiritual: ನಾವು ನಿಮಗೆ ಈಗಾಗಲೇ ಕನಸಿನ ಬಗ್ಗೆ ಹಲವು ಮಾಹಿತಿಗಳನ್ನು ಹೇಳಿದ್ದೇವೆ. ಕನಸಿನಲ್ಲಿ ಹಾವು, ಹಸು, ನಾಯಿ, ಬೆಕ್ಕು ಇವೆಲ್ಲ ಸೇರಿ ಇನ್ನೂ ಹಲವು ಜೀವಗಳು ಬಂದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ನಮ್ಮ ಸಮಾಜದಲ್ಲಿ ಹಂದಿಗೆ ಕೆಳ ಸ್ಥಾನವನ್ನೇ ಕೊಡಲಾಗಿದೆ. ಯಾರಾದರೂ...

ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..

Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಕೆಲವರು ಅದನ್ನು ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಅದರಲ್ಲಿ ಒಂದು ಅಂಗದ ಮೇಲಿರುವ ಮಚ್ಛೆಯ ಮೇಲಿನ ನಂಬಿಕೆ. ನಮ್ಮ ದೇಹದ ಕೆಲ ಭಾಗಗಳಲ್ಲಿ ಇರುವ ಮಚ್ಛೆಗಳು, ನಮ್ಮ ಬಡತನ ಮತ್ತು ಸಿರಿತನದ ಭವಿಷ್ಯ ಹೇಳುತ್ತದೆ. ಹಾಗಾದರೆ ಯಾವ ಅಂಗದ ಮೇಲೆ ಮಚ್ಛೆ ಇದ್ದರೆ ಮನುಷ್ಯ ಭಾಗ್ಯಶಾಲಿಯಾಗುತ್ತಾನೆ ಅನ್ನೋ...

52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..

Spiritual: ಭಾರತದಲ್ಲಿರುವ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅರ್ಧ ದೇವಸ್ಥಾನವಿರುವುದೇ ಪಾರ್ವತಿಯದ್ದು. ಏಕೆಂದರೆ, ಆಕೆಯ ದೇಹದ 52 ಭಾಗಗಳು ಒಂದೊಂದು ದಿಕ್ಕಿಗೆ ಹೋಗಿ ಬಿದ್ದು, ಅದುವೇ 52 ಶಕ್ತಿ ಪೀಠಗಳಾಗಿದೆ. ಹಾಗಾದ್ರೆ ಪಾರ್ವತಿಯದ್ದೇ ರೂಪವಾಗಿದ್ದ ಸತಿಯ ದೇಹ 52 ತುಂಡುಗಳಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸತಿ ಶಿವನ ಭಕ್ತೆಯಾಗಿದ್ದಳು. ಅವನನ್ನೇ ವಿವಾಹವಾಗಿದ್ದಳು. ಆದರೆ ಸತಿಯ ತಂದೆ...

ಮಗಳನ್ನೇ ವೇಶ್ಯೆಯನ್ನಾಗಿ ಮಾಡಿದ ಅಪ್ಪ- ಪೌರಾಣಿಕ ಕಥೆ

Spiritual: ಅಪ್ಪ ಮಗಳ ಬಾಂಧವ್ಯ ಅಂದರೆ, ಅತ್ಯುತ್ತಮ ಬಾಂಧವ್ಯಗಳಲ್ಲಿ ಒಂದು., ಮಗಳಿಗೆ ಅಮ್ಮನಿಗಿಂತ ಹೆಚ್ಚು ಅಪ್ಪನ ಮೇಲೆಯೇ ಪ್ರೀತಿ ಇರುತ್ತದೆ. ಅಪ್ಪ ತನ್ನ ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಆದರೆ ನಾವಿಂದು ಹೇಳಹೊರಟಿರುವ ಪೌರಾಣಿಕ ಕಥೆಯಲ್ಲಿ ತಂದೆಯೇ ಮಗಳನ್ನು ವೇಶ್ಯೆಯನ್ನಾಗಿ ಮಾಡಿದ್ದನಂತೆ. ಆ ಕಥೆಯನ್ನು ಪೂರ್ತಿ ತಿಳಿಯೋಣ ಬನ್ನಿ.. ಒಂದು ದೇಶದಲ್ಲಿ ಯಯಾತಿ ಎಂಬ...

ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನವೆಂಬ ಪ್ರಖ್ಯಾತಿ ಈ 2 ದೇವಾಲಯಕ್ಕಿದೆ..

Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಇನ್ನು ಕೆಲವು ತನ್ನ ಸುಂದರ ಕಲಾಕೃತಿಯಿಂದ ಪ್ರಸಿದ್ಧವಾಗಿದೆ. ಇನ್ನು ಕೆಲವು ಪವಾಡಗಳಿಂದ ಪ್ರಸಿದ್ಧವಾಗಿದೆ. ಆದರೆ ಇಂದು ನಾವು ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಭಾರತದ ಸ್ವಚ್ಛ ದೇವಸ್ಥಾನವೆಂದರೆ, ಗುಜರಾತ್‌ನ ಸೋಮನಾಥೇಶ್ವರ ದೇವಸ್ಥಾನ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನ. ಎರಡೂ ದೇವಸ್ಥಾನಗಳು ಬರೀ ಸ್ವಚ್ಛತೆಗಷ್ಟೇ ಅಲ್ಲ,...

ಜಮ್ಮು- ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನದ ಬಗ್ಗೆ ಮಾಹಿತಿ..

Spiritual: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ದೇವಸ್ಥಾನವನ್ನು ಹೊಂದಿದ ದೇಶವೆಂದರೆ, ನಮ್ಮ ಭಾರತ ದೇಶ. ಏಕೆಂದರೆ ಇದೊಂದು ಹಿಂದೂ ರಾಷ್ಟ್ರವಾಗಿದೆ. ಹಾಗಾಗಿ ಇಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಇನ್ನು ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಜಮ್ಮು-ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಜಮ್ಮುವಿನ ಡೋಡಾದಲ್ಲಿ ಈ...

ದೆವ್ವ ಬಿಡಿಸಲು ಪ್ರಸಿದ್ಧವಾಗಿದೆ ಭಾರತದ ಈ ದೇವಸ್ಥಾನ..

Spiritual: ಭಾರತದಲ್ಲಿ ಹಲವು ಪವಾಡಗಳು ನಡೆಯುವ ದೇವಸ್ಥಾನಗಳಿದೆ. ಕೆಲವು ಕೊಳಗಳಲ್ಲಿ ಸ್ನಾನ ಮಾಡಿದರೆ, ಹಲವು ರೋಗಗಳು ವಾಸಿಯಾಗುತ್ತದೆ. ಇನ್ನು ಕೆಲವು ಕಡೆ ಸಿಗು ವಿಭೂತಿ ಹಚ್ಚಿದರೆ, ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆ. ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಮನುಷ್ಯನಿಗೆ ಪ್ರೇತ ಕಾಟವಿದ್ದಲ್ಲಿ, ದೆವ್ವಗಳು ಮೈ ಸೇರುತ್ತಿದ್ದಲ್ಲಿ, ಅದನ್ನು ಬಿಡಿಸುವ ಮಂದಿರವೂ ಇದೆ. ಅದರಲ್ಲಿ...

ಹನುಮಾನ್ ಚಾಲೀಸಾವನ್ನು ಏಕೆ ಪಠಿಸಬೇಕು..?

Spiritual: ಹಿಂದೂ ಶ್ಲೋಕ್ಗಳಲ್ಲಿ ಹನುಮಾನ್ ಚಾಲೀಸಾ ಕೂಡಾ ಒಂದು. ಅಷ್ಟೇನೂ ಕಷ್ಟವಾಗದ ಈ ಚಾಲೀಸಾವನ್ನ ಸಂತ ತುಳಿಸದಾಸರು ರಚಿಸಿದ್ದಾರೆ. ಹಾಗಾದರೆ ಹನುಮಾನ್ ಚಾಲೀಸಾ ಏಕೆ ಪಠಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹನುಮಾನ್ ಚಾಲೀಸಾ ಎಂಥ ಶಕ್ತಿಯುತವಾದ ದೇವರ ನಾಮವೆಂದರೆ, ಇದರ ಪಠಣೆಯಿಂದ ನಿಮ್ಮ ಬಳಿ ನಕಾರಾತ್ಮಕ ಶಕ್ತಿಗಳು ಸುಳಿಯಲು ಕೂಡ ಸಾಧ್ಯವಿಲ್ಲ....

ಬುದ್ಧ ಹೇಳಿದ ಈ 3 ವಿಷಯವನ್ನು ನೆನಪಿಟ್ಟರೆ, ನಿಮ್ಮ ದುಃಖಕ್ಕೆ ಅಂತ್ಯ ಸಿಗುತ್ತದೆ..

Spiritual: ಮನುಷ್ಯನಿಗೆ ಸಂಪತ್ತು, ಗೌರವ, ಆರೋಗ್ಯ, ಬಾಂಧವ್ಯ, ಪ್ರೀತಿ ಇವೆಲ್ಲವೂ ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚು ನೆಮ್ಮದಿ ಮುಖ್ಯ. ಹಲವರ ಬಳಿ ಶ್ರೀಮಂತಿಕೆ ಇರುತ್ತದೆ, ಪ್ರೀತಿ, ಕಾಳಜಿ ಮಾಡುವವರು ಇರುತ್ತಾರೆ. ಆದರೆ ನೆಮ್ಮದಿಯೇ ಇರುವುದಿಲ್ಲ. ಹಾಗಾದರೆ ನಮ್ಮ ದುಃಖ ಅಂತ್ಯವಾಗಬೇಕಾದರೆ ನಾವೇನು ಮಾಡಬೇಕು ಎಂದು ಬುದ್ಧ ಹೇಳಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
- Advertisement -spot_img

Latest News

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ...
- Advertisement -spot_img