ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ ಬಜೆಟ್:ತೇಜಸ್ವಿ ಸೂರ್ಯ

Budget News: ದೇಶದ ಬಜೆಟ್ ಮಂಡನೆಯಾಗಿ ಇದೀಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ತೇಜಸ್ವಿ ಸೂರ್ಯ ಬಜೆಟ್ ಮಂಡನೆ ಕುರಿತಾಗಿ ಮಾತನಾಡಿ ಅನೇಕ ವಿಚಾರಗಳಲ್ಲಿ ಜನಪರ ಬಜೆಟ್ ಮಂಡನೆ ಆಗಿದೆ.ಹಾಗೆಯೆ ಬಜೆಟ್ ಈ ಬಾರಿ ಕರ್ನಾಟಕದ ಗೇಮ್ ಚೇಂಜರ್ ಆಗಲಿದೆ. ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಅನುದಾನ ನೀಡಿದೆ ಇದರಿಂದ ಕರ್ನಾಟಕಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಈ ಪ್ರಕಾರವಾಗಿ ಈ ಬಾರಿಯ ಬಜೆಟ್ ಮಧ್ಯಮವರ್ಗದವರಿಗೂ ಹತ್ತಿರವಾಗುತ್ತಿರುವಂತ ಬಜೆಟ್ ಆಗಿದೆ ಎಂದಿದ್ದಾರೆ. ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ : … Continue reading ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ ಬಜೆಟ್:ತೇಜಸ್ವಿ ಸೂರ್ಯ