ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

ಇಚ್ಛಾ ಮರಣಿಯಾಗಿದ್ದ ಭೀಷ್ಮ, ಹಲವು ಜೀವನ ಪಾಠಗಳನ್ನು ಕಲಿತಿದ್ದರು. ಹಾಗಾಗಿಯೇ ಅವರು ಕೌರವರು ಮತ್ತು ಪಾಂಡವರಿಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಿದ್ದರು. ಅಲ್ಲದೇ ಮಹಾಭಾರತ ಯುದ್ಧ ಕಾಲದಲ್ಲಿ ಶರಶಯ್ಯದ ಮೇಲೆ ಮಲಗಿದ್ದಾಗಲೂ, ಭೀಷ್ಮರು ಕರ್ಣನಿಗೂ ಕೆಲ ವಿಷಯಗಳನ್ನು ಹೇಳಿದ್ದರು. ಹಾಗಾದ್ರೆ ಭೀಷ್ಮ ಪಿತಾಮಹ, ಕರ್ಣನಿಗೆ ಹೇಳಿದ ಸತ್ಯ ಎಂಥದ್ದು ಅಂತಾ ತಿಳಿಯೋಣ ಬನ್ನಿ.. ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2 ಭೀಷ್ಮ ಶರಶಯ್ಯದ ಮೇಲೆ ಮಲಗಿದ್ದಾಗ, ಕರ್ಣ ಭೀಷ್ಮರ ಬಳಿ ಬಂದು ಮಾತನಾಡಲು ಶುರು ಮಾಡಿದ. ಪಿತಾಮಹ … Continue reading ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..