ಕೋಲಾರದಿಂದ ಬೆಂಗಳೂರಿಗೆ ಬಂದು ಬೈಕ್ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರು ಬಂಧನ

Bengaluru News: ಬೆಂಗಳೂರು: ಕೋಲಾರದಿಂದ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಜಿಲ್ಲೆ ಮುಳಬಾಗಿಲು ತಾಲೂಕಿನ ನವಕ್ಕಲ್‌ ಬಂಡೆ ನಿವಾಸಿ ಮಹಮ್ಮದ್‌ ಆಸೀಫ್‌ (27), ಮಹಮ್ಮದ್‌ ವಾಸೀಂ (22) ಹಾಗೂ ಸೈಯದ್‌ ಆಸೀಫ್‌ (25) ಬಂಧಿತರು. ಆರೋಪಿಗಳಿಂದ ₹22.30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 31 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕದ್ದ ಬೈಕ್‌ ಹಳ್ಳಿಗಳಲ್ಲಿ ಮಾರಾಟ ಆರೋಪಿಗಳು ಕದ್ದ … Continue reading ಕೋಲಾರದಿಂದ ಬೆಂಗಳೂರಿಗೆ ಬಂದು ಬೈಕ್ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರು ಬಂಧನ