MB.Patil: ಟ್ವೀಟ್ ಮೂಲಕ ಕಾಲೆಳೆದ ಸಚಿವ ಎಂ.ಬಿ ಪಾಟೀಲ್
Political news: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಬಿಜೆಪಿಯವರು ವಿಪಕ್ಷ ನಾಯಕರ ಆಯ್ಕೆ ಮಾತ್ರ ಇನ್ನೂ ಮಾಡದಿರುವುದು ಕಾಂಗ್ರಸೆ ನಾಯಕರಿಗೆ ಪುಷ್ಟಿ ಕೊಟ್ಟಂತೆ ಕಾಣುತ್ತಿದೆ. ಅಧಿವೇಶನದಲ್ಲಿ ಇದೇ ವಿಚಾರವಾಗಿ ಪದೇ ಪದೇ ಕಾಂಗ್ರಸ್ ನಾಯಕರು ವಿಪಕ್ಷ ನಾಯಕರನನ್ನು ಕಾಲು ಎಳೆಯುವುದಕ್ಕೆ ಲೆವಡಿ ಮಾಡುವುದಕ್ಕೆ ವಿಷಯ ಸಿಕ್ಕಂತಾಗಿದೆ. ಟ್ವೀಟ್ ಮೂಲಕ ಕಾಲೆಳೆದಿರುವ ಬೃಹತ್ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ರವರು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಶ್ರೀ ಹೆಚ್ ಡಿ ಕುಮಾರ್ ಸ್ವಾಮಿಯವರಿಗೆ … Continue reading MB.Patil: ಟ್ವೀಟ್ ಮೂಲಕ ಕಾಲೆಳೆದ ಸಚಿವ ಎಂ.ಬಿ ಪಾಟೀಲ್
Copy and paste this URL into your WordPress site to embed
Copy and paste this code into your site to embed