ಉಜಿರೆ: ಬೆಂಕಿ ಅವಘಡಕ್ಕೆ ಟಯರ್ ಅಂಗಡಿ ಧಗಧಗ…!
Belthangadi News: ಉಜಿರೆ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಬಳಿ ಇರುವ ಅನರ್ ಟಯರ್ ಅಂಗಡಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ಅಕಸ್ಮಾತಾಗಿ ತಗುಲಿದ ಬೆಂಕಿಯಿಂದ ಈ ಅನಾಹುತ ಸಂಭವಿಸಿದ್ದು ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯಾವುದೇ ಪ್ರಾಣ ಹಾನಿ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಸದ್ಯ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಸುಳ್ಯ : ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ವಿದ್ಯಾರ್ಥಿಗೆ ಥಳಿತ ಕಾಸರಗೋಡು: ಮಳೆಗೆ … Continue reading ಉಜಿರೆ: ಬೆಂಕಿ ಅವಘಡಕ್ಕೆ ಟಯರ್ ಅಂಗಡಿ ಧಗಧಗ…!
Copy and paste this URL into your WordPress site to embed
Copy and paste this code into your site to embed