ಉಜಿರೆ: ಬೆಂಕಿ ಅವಘಡಕ್ಕೆ ಟಯರ್ ಅಂಗಡಿ ಧಗಧಗ…!

Belthangadi  News: ಉಜಿರೆ ಚಾರ್ಮಾಡಿ ರಸ್ತೆಯ  ಅನುಗ್ರಹ  ಶಾಲೆಯ  ಬಳಿ  ಇರುವ ಅನರ್  ಟಯರ್ ಅಂಗಡಿಗೆ ಬೆಂಕಿ  ತಗುಲಿದ ಘಟನೆ ನಡೆದಿದೆ.  ಅಕಸ್ಮಾತಾಗಿ ತಗುಲಿದ ಬೆಂಕಿಯಿಂದ ಈ  ಅನಾಹುತ ಸಂಭವಿಸಿದ್ದು ಕಾರಣ  ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯಾವುದೇ ಪ್ರಾಣ ಹಾನಿ ಬಗ್ಗೆಯೂ  ಖಚಿತ ಮಾಹಿತಿ ಇಲ್ಲ. ಸದ್ಯ ಅಗ್ನಿಶಾಮಕ  ದಳದವರು ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು  ತಿಳಿದು ಬಂದಿದೆ. ಸುಳ್ಯ : ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ವಿದ್ಯಾರ್ಥಿಗೆ ಥಳಿತ ಕಾಸರಗೋಡು: ಮಳೆಗೆ … Continue reading ಉಜಿರೆ: ಬೆಂಕಿ ಅವಘಡಕ್ಕೆ ಟಯರ್ ಅಂಗಡಿ ಧಗಧಗ…!