ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?

Devotional : ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿಯನ್ನು ವೈಕುಂಠ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಹಾಗಾದರೆ 2022 ವೈಕುಂಠ ಚತುರ್ದಶಿಯ ಶುಭ ಮುಹೂರ್ತ ಯಾವುದು ಗೊತ್ತಾ..? ಈ ದಿನ ವಿಷ್ಣುವನ್ನು ಪೂಜಿಸುವ ವ್ಯಕ್ತಿಗೆ ವೈಕುಂಠ ಧಾಮ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಕಥೆಯ ಪ್ರಕಾರ ಈ ದಿನವೇ ಶಿವನು ಸುದರ್ಶನ ಚಕ್ರವನ್ನು ಶ್ರೀಹರಿಗೆ ಕೊಟ್ಟನು ಎನ್ನಲಾಗಿದೆ. ಅಲ್ಲದೆ, ದೇವ ಉತ್ಥಾನ ಏಕಾದಶಿ ನಂತರ, ವಿಷ್ಣು ವಿಶ್ರಾಂತಿಯಿಂದ ಎದ್ದು ಲೋಕವನ್ನು ಆಳಲು ಮತ್ತೊಮ್ಮೆ ಬಂದು ಆ ದಿನದಿಂದ … Continue reading ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?