ವಾಲ್ಮಿಕಿ ವೃತ್ತ ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್
ಕೋಲಾರ : ವಾಲ್ಮಿಕಿ ಮಹರ್ಷಿ ಜಯಂತೋತ್ಸವ ಆಚರಣೆಯನ್ನು ಇಡಿ ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು ಕೋಲಾರದಲ್ಲಿಯೂ ಸಹ ವೃತ್ತ ಉದ್ಗಾಟನೆ ಮಾಡುವ ಮೂಲಕ ಆಚರಿಸಲಾಯಿತು. ಕೋಲಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆದ ವಾಲ್ಮಿಕಿ ಜಯಂತಿಯಲ್ಲಿ ಶಾಸಕ ಕೊತ್ತೂರು ಮಂಜಿನಾಥ್ ಅವರು ಭಾಗವಹಿಸಿ ನಗರದ ಪ್ರಮುಖ ಬೀದಿಯಾದ ನಗರದ ಕಾಲೇಜು ವೃತ್ತಕ್ಕೆ ವಾಲ್ಮಿಕಿ ಮಹರ್ಷಿಯ ಹೆಸರನ್ನು ನಾಮಕರಣ ಮಾಡಿ ಶಾಸಕ ಕೊತ್ತೂರು ಮಂಜುನಾಥ್ ಅವರು ಕೈಯಿಂದ ಉದ್ಗಾಟನೆ ಮಾಡಿಸಲಾಯಿತು. ನಂತರ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ … Continue reading ವಾಲ್ಮಿಕಿ ವೃತ್ತ ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್
Copy and paste this URL into your WordPress site to embed
Copy and paste this code into your site to embed