R Ashok : “ವಿಧಾನ ಸೌಧದ ಒಳಗೆ ಪ್ರಜಾಪ್ರಭುತ್ವದ ಕೊಲೆ “: ಆರ್.ಅಶೋಕ್
Political News:ವಿಧಾನಸೌಧದಲ್ಲಿ ಮಹಾಮೈತ್ರಿ ಕೂಟದ ಉಪಚಾರದ ಬಗ್ಗೆ ಮಬಹಳ ಸದ್ದು ಗದ್ದಲ ನಡೆದಿತ್ತು ಬಿಜೆಪಿ ನಾಯಕರು ಡೆಪ್ಯುಟಿ ಸ್ಪೀಕರ್ ಗೆ ಪ್ರಶ್ನೆಗಳ ಸುರಿಮಳೆಯೇ ಗರಿದರು. ತದ ನಂತರ ಅವರ ಪ್ರಶ್ನಾವಳಿ ಅತಿರೇಕವನ್ನು ಪಡೆದು ಅಸಭ್ಯ ವರ್ತನೆಗೂ ಗುರಿಯಾಯಿತು. ಬಿಜೆಪಿ ನಾಯಕರು ಸದನದ ಬಾವಿಗಿಳಿದು ವಿಧೇಯಕ ಪತ್ರ ಹಾಗು ಬಿಲ್ ಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಸಾಕಿದ್ದರು. ಈ ಕಾರಣದಿಂದ ಬಿಜೆಪಿ ನಾಯಕರ 10 ಹೆಸರುಗಳನ್ನು ನಮೂದಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಅಮಾನತು ಮಾಡಿ ಆದೇಶ … Continue reading R Ashok : “ವಿಧಾನ ಸೌಧದ ಒಳಗೆ ಪ್ರಜಾಪ್ರಭುತ್ವದ ಕೊಲೆ “: ಆರ್.ಅಶೋಕ್
Copy and paste this URL into your WordPress site to embed
Copy and paste this code into your site to embed