ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
ನವದೆಹಲಿ: ದೆಹಲಿ ಅಸೆಂಬ್ಲಿಯಲ್ಲಿ ಶಿಕ್ಷಕರನ್ನು ಫಿನ್ಲ್ಯಾಂಡ್ಗೆ ಹೋಗದಂತೆ ತಡೆಯುವ ವಿಷಯದ ಚರ್ಚೆಯ ಆರಂಭದಲ್ಲಿ ಸಾಕಷ್ಟು ಗದ್ದಲ ಉಂಟಾಯಿತು. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನಾನು ಹರ್ಷಿತಾ ಮತ್ತು ಪುಲ್ಕಿತ್ಗೆ ನೀಡಿದಂತೆಯೇ ದೆಹಲಿಯ ಪ್ರತಿ ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತೇನೆ ಎಂದು ಅವರು ಹೇಳಿದರು. ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್ ಆರೋಪ : ಶಾಸಕ ತಿಪ್ಪಾರೆಡ್ಡಿ ಪ್ರತಿಕ್ರಿಯೆ ಎಲ್.ಜಿ.ಸಾಹಬ್ ಕಡತ ಪರಿಶೀಲಿಸುವಂತೆ ನನ್ನ ಮೇಷ್ಟ್ರು ನನ್ನ ಕೆಲಸವನ್ನು ಪರಿಶೀಲಿಸಲಿಲ್ಲ, … Continue reading ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed