MLA Vinay kulkarni : ಪತ್ನಿಯ ಸಲಹೆ, ಸೂಚನೆ ಮೂಲಕ ಅಭಿವೃದ್ಧಿ ಕೆಲಸ ಮಾಡಿಸುತ್ತಿರುವ ಶಾಸಕ ವಿನಯ ಕುಲಕರ್ಣಿ

ಧಾರವಾಡ: ಧಾರವಾಡದ ಕೋಳಿಕೇರಿ ಅಭಿವೃದ್ಧಿಗೆ 4 ಕೋಟಿ ಮಂಜೂರು, ಸುಪರ ಮಾರ್ಕೇಟ ಅಂಗಡಿ ಮಾಲೀಕರಿಗೆ ಸಕಾರಾತ್ಮಕ ಸ್ಪಂದನೆ ಮಾಡಿ ಗ್ರಾಮೀಣ ಕ್ಷೇತ್ರದಲ್ಲಿ ನುಡಿದಂತೆ ನಡೆಯುತ್ತಿದ್ದಾರೆ ಶಾಸಕ‌ ವಿನಯ ಕುಲಕರ್ಣಿ ಅವರು.‌ ಚುನಾವಣೆ ಸಂದರ್ಭದಲ್ಲಿ ಜನರ ಬೇಡಿಕೆ ತಕ್ಕಂತೆ ಕೆಲಸ ಮಾಡಿಸಿಕೊಡುವಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮುಂದಾಗಿದ್ದು, ಕ್ಷೇತ್ರದಿಂದ ಹೊರಗಿದ್ದರೂ ಕೂಡ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಬಹುದಿನದ ಬೆಡಿಕೆಯಾದ ಕೋಳಿಕೇರಿ ಸಮಗ್ರ ಅಭಿವೃಧ್ಧಿ ಗಾಗಿ ಹೊಸ ಯಲ್ಲಾಪೂರ ಹಾಗೂ ಸುತ್ತಮುತ್ತಲಿನ ಜನರು … Continue reading MLA Vinay kulkarni : ಪತ್ನಿಯ ಸಲಹೆ, ಸೂಚನೆ ಮೂಲಕ ಅಭಿವೃದ್ಧಿ ಕೆಲಸ ಮಾಡಿಸುತ್ತಿರುವ ಶಾಸಕ ವಿನಯ ಕುಲಕರ್ಣಿ