ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು..?
ಯಾವುದೇ ಕೆಲಸ ಮಾಡುವಾಗಲೂ, ಮೊದಲು ನಾವು ಪೂಜಿಸುವುದೇ ಗಣೇಶನನ್ನು. ಪ್ರಥಮ ಪೂಜಿತನಾದ ಮಹಾಗಣಪತಿಯನ್ನು ನೆನೆದು, ಕೆಲಸ ಮುಂದುವರಿಸಿದರೆ, ಯಶಸ್ಸು ನಮ್ಮದಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲಾಗುತ್ತದೆ. ಹಾಗಾದರೆ, ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು ಅನ್ನೋದರ ಬಗ್ಗೆ ಕಥೆಯನ್ನ ತಿಳಿಯೋಣ ಬನ್ನಿ.. ಒಮ್ಮೆ ಶಿವ ಕೈಲಾಸದಲ್ಲಿ ಧ್ಯಾನ ಮಾಡಲು ಹೋಗುವಾಗ, ಬಾಲ ಗಣೇಶನನ್ನು ಬಾಗಿಲಲ್ಲಿ ನಿಲ್ಲಿಸಿ, ತನ್ನ ಧ್ಯಾನಕ್ಕೆ ಯಾರೂ ಭಂಗ ತರದಂತೆ ನೋಡಿಕೋ, ಯಾರು ನನ್ನನ್ನು ಭೇಟಿಯಾಗಲು ಬಂದರೂ, … Continue reading ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed