ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಸೀತೆ ಕೂಡ ಒಬ್ಬಳು. ಆಕೆ ಯಾವಾಗಲೂ ಶಾಂತ ಸ್ವರೂಪಳು ಎಂಬುದನ್ನಷ್ಟೇ ನಾವು ನೋಡಿದ್ದೇವೆ. ಆದರೆ ಸೀತಾದೇವಿ ರಾಕ್ಷಸನ ಸಂಹಾರಕ್ಕಾಗಿ ರಣಚಂಡಿ ರೂಪವನ್ನೂ ತಾಳಿದ್ದಳು. ಹಾಗಾದರೆ, ಯಾವ ರಾಕ್ಷಸನನ್ನು ಕೊಲ್ಲಲು ಸೀತಾಮಾತೆ, ರಣಚಂಡಿ ರೂಪ ತಾಳಿದ್ದಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ರಾವಣನ ಸಂಹಾರದ ಬಳಿಕ, ರಾಮ ವಿಭೀಷಣನಿಗೆ ಲಂಕೆಯ ಅಧಿಕಾರ ಕೊಟ್ಟು, ತಾನು ಅಯೋಧ್ಯೆಗೆ ಬಂದು ಸಿಂಹಾಸನವೇರಿದ್ದ. ಆದರೆ ಒಂದು ದಿನ ವಿಭೀಷಣ, ಪತ್ನಿ ಮತ್ತು ಸೇನೆಯೊಂದಿಗೆ … Continue reading ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?