ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಲು ಕಾರಣವೇನು..?

Spiritual News: ನಮ್ಮ ಜೀವನದಲ್ಲಿ ಏನೇನು ಆಗಬೇಕು ಅಂತಾ ದೇವರು ಮೊದಲೇ ಬರೆದಿರುತ್ತಾನೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಶ್ರೀರಾಮ ವನವಾಸ ಮಾಡಲು ಕೂಡ, ಕಾರಣವಿತ್ತು. ಕೈಕೆ ಸುಮ್ಮನೆ ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಿರಲಿಲ್ಲ. ಅದರ ಹಿಂದೆ ಲೋಕ ಕಲ್ಯಾಣದ ಕಾರಣವಿತ್ತು. ಶ್ರೀರಾಮನ ವನವಾಸದ ಕಾರಣ ತಿಳಿಯೋಣ ಬನ್ನಿ.. ಶ್ರೀರಾಮನನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದವರಲ್ಲಿ ಕೈಕೆ ಕೂಡ ಒಬ್ಬಳು. ಆಕೆಗೆ ಭರತನು ಹೇಗೆ ಮಗನೋ, ಅದೇ ರೀತಿ ಶಾಂತಮೂರ್ತಿಯಾದ ಶ್ರೀರಾಮ ಕೂಡ ಪ್ರೀತಿಯ … Continue reading ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಲು ಕಾರಣವೇನು..?