ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿ ಯಾರು? ಇಲ್ಲಿದೆ ಮಾಹಿತಿ
Hubballi News: ಹುಬ್ಬಳ್ಳಿ: ಕರ ಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿಯ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಶಹರ ಠಾಣೆಯ ಇನ್ಸ್ಪೆಕ್ಟರ್ ಎಂ.ಎಂ ತಹಶೀಲ್ದಾರ್ ಅವರೇ ಕರ ಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿ. ಸರ್ವಧರ್ಮ ಸಮನ್ವಯತೆ ಮೈಗೂಡಿಸಿಕೊಂಡಿರುವ ಮಹಮ್ಮದ್ ರಫೀಕ್ ತಹಶೀಲ್ದಾರರ ಜೀವನ ಶೈಲಿ ಸಂಪೂರ್ಣ ಹಿಂದೂಮಯವಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಹಳ್ಳಿ ಮೂಲದವರಾದ ಎಂ.ಎಂ.ತಹಶೀಲ್ದಾರ್, ಬನಶಂಕರಿ ದೇವಿಯ ಆರಾಧಕರು. ಮುಸ್ಲಿಂ ಕುಟುಂಬದಲ್ಲಿ ಜನಸಿದ್ರೂ ಮನೆಯಲ್ಲಿ ಎಲ್ಲಾ ಹಿಂದೂ ಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ … Continue reading ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿ ಯಾರು? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed