ಅಕ್ಕಿ ಕೊಡ್ತೀವಿ ಅಂತ ಯಾಮಾರಿಸೋದು ಕಾಂಗ್ರೆಸ್: ಹೂವಳ್ಳಿ ಪ್ರಕಾಶ್ ಆಕ್ರೋಶ!

state news ಕೋಲಾರ(ಮಾ.1): ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಯಲಿರುವ ಕೋಲಾರದಲ್ಲಿ ದಿನೇ ದಿನೇ ಜಿದ್ದಾಜಿದ್ದಿ ಹೆಚ್ಚಾಗುತ್ತಿದ್ದು, ಸಿದ್ದರಾಮಯ್ಯ ಎದುರಾಳಿಯಾಗಿ ಜೆಡಿಎಸ್ ನ ಸಿಎಂಆರ್ ಶ್ರೀನಾಥ್ ಬೆಂಬಲಿಸಿ ಅನೇಕ ಸಂಘಟನೆಗಳು ಬಹಿರಂಗ ಸಭೆಗಳಲ್ಲಿ ಭಾಗಿಯಾಗುತ್ತಿದ್ದು, ಈಗ ಸಿದ್ದರಾಮಯ್ಯ ರವರ ಶಕ್ತಿಯಾಗಿರುವ ದಲಿತ ಮುಖಂಡರ ಸರದಿ ಶುರುವಾಗಿದೆ . ಅಕ್ಕಿ ಕೊಡ್ತೀವಿ ಅಂತ ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕಿಂತ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಲು ಮುಂದಾಗಿರುವ ಕುಮಾರಸ್ವಾಮಿ ಯೋಚನೆಗಳು ಮಹತ್ವವಾದವು, ರಾಜ್ಯದಲ್ಲಿ ದಲಿತಪರ ಹಾಗೂ ಅವರ ಬಗ್ಗೆ … Continue reading ಅಕ್ಕಿ ಕೊಡ್ತೀವಿ ಅಂತ ಯಾಮಾರಿಸೋದು ಕಾಂಗ್ರೆಸ್: ಹೂವಳ್ಳಿ ಪ್ರಕಾಶ್ ಆಕ್ರೋಶ!