ಮಹಾಭಾರತ ಯುದ್ಧದ ಸೂಚನೆ ಇದ್ದರೂ, ಪಾಂಡವರು ಜೂಜಾಡದಂತೆ ಕೃಷ್ಣನೇಕೆ ತಡೆಯಲಿಲ್ಲ..?
ಶ್ರೀಕೃಷ್ಣ ಎಲ್ಲವನ್ನೂ ಬಲ್ಲವನಾಗಿದ್ದರೂ, ಎಲ್ಲಿಯೂ ಮೌನ ಮುರಿಯದೇ, ಆಗಬೇಕಾದ್ದೆಲ್ಲ ಆಗಲಿ ಎಂದು ಕುಳಿತಿದ್ದ ಜಾಣ. ಹಾಗಾಗಿ ಅವನನ್ನು ಲೀಲಾಮಯ ಎಂದು ಕರೆಯುತ್ತಿದ್ದರು. ಪಾಂಡವರು ಕೌರವರೊಂದಿಗೆ ಜೂಜಾಡಿದರೆ, ಮಹಾಭಾರತ ಯುದ್ಧವಾಗುತ್ತದೆ ಎಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಆದರೂ ಶ್ರೀಕೃಷ್ಣ ಪಾಂಡವರನ್ನ ತಡೆಯಲಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಉದ್ಧವ ಎಂಬ ಬಾಲಕ, ಕೃಷ್ಣನಲ್ಲಿ ಈ ಬಗ್ಗೆ ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಕೃಷ್ಣ, ದುಡ್ಡಿನ ಮದದಲ್ಲಿದ್ದ ಯುಧಿಷ್ಠಿರನಿಗೆ ವಿವೇಕವಿರಲಿಲ್ಲ. ದುರ್ಯೋಧನನ ಬಳಿ ಜೂಜಾಡಲು ಸಾಕಷ್ಟು ದುಡ್ಡಿದ್ದರೂ, ಜೂಜಾಡುವ ಅನುಭವವಿರಲಿಲ್ಲ. … Continue reading ಮಹಾಭಾರತ ಯುದ್ಧದ ಸೂಚನೆ ಇದ್ದರೂ, ಪಾಂಡವರು ಜೂಜಾಡದಂತೆ ಕೃಷ್ಣನೇಕೆ ತಡೆಯಲಿಲ್ಲ..?
Copy and paste this URL into your WordPress site to embed
Copy and paste this code into your site to embed