ಶ್ರಾವಣದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದೇಕೆ..?

Spiritual: ಶ್ರಾವಣ ಬಂತು ಅಂದ್ರೆ ಹಲವರಿಗೆ ಖುಷಿ. ಮತ್ತೆ ಕೆಲವರಿಗೆ ಬೇಸರ. ಖುಷಿ ಏಕೆಂದರೆ, ಈ ಮಾಸದಲ್ಲಿ ಹಲವಾರು ಹಬ್ಬಗಳು, ವೃತಾಚರಣೆಗಳು ಬರುತ್ತದೆ. ದೇವರ ದರ್ಶನ, ಪೂಜೆ ಪುನಸ್ಕಾರ, ಹೋಮ ಹವನಗಳಲ್ಲಿ ಭಾಗಿಯಾಗಿ, ರುಚಿ ರುಚಿಯಾದ ಪ್ರಸಾದ, ಭಕ್ಷ್ಯ ಭೋಜನಗಳನ್ನು ತಿನ್ನಬಹುದು ಎನ್ನುವವರು ಒಂದು ಕಡೆಯಾದರೆ, ಶ್ರಾವಣ ಮುಗಿಯುವವರೆಗೂ ನಾನ್‌ವೆಜ್ ಮುಟ್ಟವ ಹಾಗಿಲ್ಲ ಅನ್ನೋ ಬೇಸರದಲ್ಲಿ ಕೆಲವರು ಇರುತ್ತಾರೆ. ಹಾಗಾದರೆ, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳಲು ಕಾರಣವೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ … Continue reading ಶ್ರಾವಣದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದೇಕೆ..?