ರಾಮಕೋಟಿಯನ್ನು ಯಾಕೆ ಬರಿಯಬೇಕು..? ಇದರ ನಿಯಮಗಳೇನು..?

Spiritual News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಬಳಿಕ, ಅಲ್ಲಿ ನಡೆಯುವ ಹೋಮ ಹವನಕ್ಕೆ ರಾಮಕೋಟಿಯನ್ನು ಹಾಕುತ್ತಾರೆ. ಅಂದರೆ, ಭಕ್ತರು ಕೋಟಿ ಬಾರಿ ಬರೆದ ರಾಮನಾಮ ಜಪದ ಪುಸ್ತಕವನ್ನು ಹೋಮಕ್ಕೆ ಹಾಕುತ್ತಾರೆ. ಹಾಗಾದರೆ ರಾಮಕೋಟಿಯನ್ನು ಯಾಕೆ ಬರೆಯಬೇಕು..? ಇದನ್ನು ಬರೆಯಲು ಇರುವ ನಿಯಮವೇನು ಅಂತಾ ತಿಳಿಯೋಣ ಬನ್ನಿ.. ಶ್ರೀರಾಮ ಜಯರಾಮ, ಜಯ ಜಯರಾಮ ಇದನ್ನೇ ಕೋಟಿ ಬಾರಿ ಬರೆಯುವುದನ್ನು ರಾಮಕೋಟಿ ಎಂದು ಕೆರಯುತ್ತಾರೆ. ರಾಮಕೋಟಿ ಬರೆಯುವ ಮುನ್ನ, ನಾವು ಮನಸ್ಸಿನಲ್ಲಿ ಕೆಲವು ಸಂಕಲ್ಪ ಮಾಡಿಕೊಳ್ಳಬೇಕು. ನಮಗೆ ಯಾವುದೋ ಒಂದು … Continue reading ರಾಮಕೋಟಿಯನ್ನು ಯಾಕೆ ಬರಿಯಬೇಕು..? ಇದರ ನಿಯಮಗಳೇನು..?