ಚಳಿಗೆ ಗಡ ಗಡ ನಡುಗುತ್ತಿದೆ ಕರುನಾಡು:ಆರೋಗ್ಯದ ಬಗ್ಗೆ ಇರಲಿ ಕಾಳಜಿ
State News: ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ಚಳಿಯ ವಿಪರೀತವಾಗಿದ್ದು ಎರಡು ವಾರದಿಂದ ಚಳಿ ಜಾಸ್ತಿಯಾಗಿ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹಾಗೂ ಉದ್ಯೋಗಿಗಳು ಕೆಲಕ್ಕೆ ಹೋಗಲು ಪರದಾಡುವಂತಾಗಿದೆ.ಹಾಗೂ ಬೆಳಗಿನ ಜಾವ ವಾಹನ ಚಲಾಯಿಸುವ ಸವಾರರು ರಸ್ತೆಕಾಣದೆ ಹೈರಾಣಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ರಸ್ತೆ ಅಪಘಾತಗಳು ಸಂಭವಿಸುತಿದ್ದು ಬೆಳಗಿನ ಜಾವ ವಾತಾವರಣ ತಂಪಾಗಿದ್ದು ಹೊಗೆಯಂತಹ ಮಂಜು ವಾತಾವರಣದಲ್ಲಿ ಇರುವ ಕಾರಣ ರಸ್ತೆ ಅಪಘಾತಗಳಿಗೆ ಇದು ಎಂದು ಕಾರಣ ಅಂತ … Continue reading ಚಳಿಗೆ ಗಡ ಗಡ ನಡುಗುತ್ತಿದೆ ಕರುನಾಡು:ಆರೋಗ್ಯದ ಬಗ್ಗೆ ಇರಲಿ ಕಾಳಜಿ
Copy and paste this URL into your WordPress site to embed
Copy and paste this code into your site to embed