ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ನವರು ಮೋಸ ಮಾಡಿದ್ದರು: ವೇದಿಕೆಯಲ್ಲೇ ಭಾವುಕರಾದ ನಿಖಿಲ್
Ramanagara News: ರಾಮನಗರ: ರಾಮನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 1985 ರಲ್ಲಿ ಸಿನಿಮಾ ಹಂಚಿಕೆಯಲ್ಲಿ ಬಂದ ದುಡಿಮೆಯಲ್ಲಿ ತಂದೆ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದರು. ನಮ್ಮ ತಂದೆ ಎಂದೂ ದುಡ್ಡು ಮಾಡಬೇಕು ಅಂತಾ ಹೋಗಲಿಲ್ಲ. ಅವರು ಸಂಪಾದಿಸಿದ ಆಸ್ತಿ ರಾಮನಗರ ಜಿಲ್ಲೆಯ ಜನರ ಪ್ರೀತಿ ಎಂದು ನಿಖಿಲ್ ಹೇಳಿದ್ದಾರೆ. ಮಂಡ್ಯದಲ್ಲಿ ಸ್ಥಳೀಯ ನಾಯಕತ್ವಕ್ಕೆ ಅವಕಾಶ ಮಾಡಿಕೊಡಲು ಪಕ್ಷ ತೀರ್ಮಾನ ಮಾಡಿತ್ತು. ಆದರೆ 15 ದಿನಗಳ ಹಿಂದೆ ನಡೆದ ಬೆಳವಣಿಗೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ … Continue reading ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ನವರು ಮೋಸ ಮಾಡಿದ್ದರು: ವೇದಿಕೆಯಲ್ಲೇ ಭಾವುಕರಾದ ನಿಖಿಲ್
Copy and paste this URL into your WordPress site to embed
Copy and paste this code into your site to embed