ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಯುಗ: ಹೆಚ್.ಡಿ.ಕುಮಾರಸ್ವಾಮಿ
Political News: ರಾಮನಗರದಲ್ಲಿ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೈತ್ರಿಗೆ ಸಂಬಂದಿಸಿದಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಕಾರ್ಯ ದೊಡ್ಡ ಮಟ್ಟದಲ್ಲಿದೆ. ಇಂದು ಈ ವಾತಾವರಣ ಮೂಡುವಲ್ಲಿ ಸಾವಂತ್ ಪಾತ್ರ ದೊಡ್ಡದು. ನನ್ನ ಮತ್ತು ರಾಮನಗರದ ಸಂಬಂಧ ತಾಯಿ-ಮಗುವಿನ ಸಂಬಂಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರಕ್ಕೆ ನಮ್ಮ ಕೊಡುಗೆ ಏನು ಎಂದು ನಮ್ಮ ಎದುರಾಳಿಗಳು ಕೇಳುತ್ತಾರೆ. 1994 ರಲ್ಲಿ ರಾಮನಗರದ ಪರಿಸ್ಥಿತಿ ಏನಿತ್ತು, ಈಗ ಹೇಗಿದೆ ಎಂದು ಕೇಳಲು ಬಯಸುತ್ತೇನೆ. ಕನಕಪುರದಲ್ಲಿ ನರೇಗಾ ಹೆಸರಿನಲ್ಲಿ … Continue reading ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಯುಗ: ಹೆಚ್.ಡಿ.ಕುಮಾರಸ್ವಾಮಿ
Copy and paste this URL into your WordPress site to embed
Copy and paste this code into your site to embed