ವಿಕಲಚೇತನ ಯುವಕನನ್ನು ಕೊಂದ ಬಾಲಕ..! ಕೊಲೆಗೆ ಪ್ರೇರಣೆಯಾಯ್ತು ಬಾಲಿವುಡ್ ಸಿನಿಮಾ..!
Crime Story: ಸಿನಿಮೀಯ ಶೈಲಿಯಲ್ಲಿ ದಕ್ಷಿಣ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ ವಿಕಲಚೇತನ ಯುವಕನನ್ನು ಕೊಂದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆ ಬಾಲಕ ಮನೆಗೆಲಸದ ಸಹಾಯಕನಾಗಿ ಯುವಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆ ವಿಕಲಚೇತನ ಯುವಕನ ಪೋಷಕರು ದೇವಸ್ಥಾನಕ್ಕೆ ಹೋಗಿದ್ದರು. ಆಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕ ಆ ಯುವಕನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯು ಬಾಲಿವುಡ್ನ ತೋ ಚೋರ್ … Continue reading ವಿಕಲಚೇತನ ಯುವಕನನ್ನು ಕೊಂದ ಬಾಲಕ..! ಕೊಲೆಗೆ ಪ್ರೇರಣೆಯಾಯ್ತು ಬಾಲಿವುಡ್ ಸಿನಿಮಾ..!
Copy and paste this URL into your WordPress site to embed
Copy and paste this code into your site to embed