ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

ಹುಬ್ಬಳ್ಳಿ: ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಗಾದೆ, ಆ ಪ್ರಕಾರ ಜೀವನ ಸಾಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದಕ್ಕಿಂತ ಜಾಸ್ತಿ ಆಸೆ ಪಟ್ಟರೆ ಜೀವಾಂತ್ಯ. ಸಾಲ ಸಿಗುತ್ತದೆಂದು ಆಸೆ ತೀರಿಸಿಕೊಳ್ಳಲು ದುಡುಮೆಗಿಂತ ಜಾಸ್ತಿ ಸಾಲ ಮಾಡಿದರೆ ಕೊನೆಗೆ ಆತ್ಮಹತ್ಯೆಯೇ ಗತಿ. ಇಲ್ಲೊಬ್ಬ ಉದ್ಯಮಿ ಸಾಲದ ಭಾದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಶ್ರೀ ನಿಧಿ ಸ್ಟೀಲ್ ವರ್ಕ್ನ ಮಾಲಿಕ ರವಿ ಮುರಗೋಡ್ ಎನ್ನುವ ಉದ್ಯಮಿ ಸಾಲದ ಬಾಧೆ ತಾಳಲಾಗದೆ ಬೇಸತ್ತು ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ … Continue reading ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!