ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌

Hubli Political News: ಹುಬ್ಬಳ್ಳಿ: ಬಿಜೆಪಿಯವರು ಮಿಡಿಯಾದಿಂದಲೇ ಪ್ರಾಪ್ಯೂಲರ್ ಆಗಿದ್ದಾರೆ. ಮಿಡಿಯಾಯಿಂದಲೇ ಅವರ ಪ್ರಾಪ್ಯೂಲರಿಟಿ ಹೋಗುತ್ತೆ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಮೊದಲು ಟಿವಿ ಬಂದು ಮಾಡ್ಲಿ. ಎರಡನೆಯದ್ದು ಮೋದಿಯವರು ಪ್ರಚಾರಕ್ಕೆ ಬರೋದು ಬೇಡ, ನಾವು ಸಹ ಪ್ರಚಾರ ಮಾಡೋದನ್ನ ನಿಲ್ಲಿಸಿ ಬಿಡ್ತೇವಿ. ಯಾರಿಗೆ ಮತ ಹಾಕಬೇಕೆಂದು ಜನರೇ ಡಿಸೈಡ್ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ, ಸಚಿವ ಸಂತೋಷ್ ಲಾಡ್‌ ಸವಾಲ್ ಹಾಕಿದ್ದಾರೆ. ಈ ಬಾರಿಗೆ ಬಿಜೆಪಿ ಭದ್ರಕೋಟೆಯನ್ನ ಜನರೇ … Continue reading ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌