ಸಾಹುಕಾರನ ಮಾತಿಗೆ ತಿರುಗೇಟು ನೀಡಿದ ಕನಕಪುರ ಬಂಡೆ
ಕಳೆದೆರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಮಾಡುತ್ತಿರುವ ಸಿಡಿ ಪ್ರಕರಣದಿಂದ ಮಾಜಿ ಸಚಿವ ರಮೇಶ ಜಾರಕಿಹೊಳೆ ಅವರು ಕಾಂಗ್ರೇಸ್ ನಾಯಕರನ್ನು ಅವಮಾನ ಮಾಡಬೇಕು, ಅವರ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಅವರ ಮೇಲೆ ಕತೆಕಟ್ಟಿ ಅವಮಾನ ಮಾಡುವ ಗೋಜಿಗೆ ಹೋಗಿದ್ದಾರೆ.ಸಾಹುಕರರು ಕಳೆದ ವರ್ಷ ಒಂದು ಹೆಂಗಸಿಗೆ ನೌಕರಿಯ ಆಸೆ ತೋರಿಸಿ ಅವಳನ್ನು ಲೈಂಗಿಕವಾಇ ಬಲೆಸಿಕೊಂಡಿದ್ದರ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇದರಿಂದ ನಮ್ಮ ಸರ್ಕಾರಕ್ಕೆ ದಕ್ಕೆ ಉಂಟಾಗಿತ್ತದೆ ಎಂದು ಅವರನ್ನಜು ಸವಚಿ ಸ್ಥಾನದಿಂದ ಕೆಳಗಿಲಿಸಿದರು.ಆದರೆ ಇಷ್ಟುದಿನ ಸುಮ್ಮನೆ … Continue reading ಸಾಹುಕಾರನ ಮಾತಿಗೆ ತಿರುಗೇಟು ನೀಡಿದ ಕನಕಪುರ ಬಂಡೆ
Copy and paste this URL into your WordPress site to embed
Copy and paste this code into your site to embed