ಕಳೆದೆರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಮಾಡುತ್ತಿರುವ ಸಿಡಿ ಪ್ರಕರಣದಿಂದ ಮಾಜಿ ಸಚಿವ ರಮೇಶ ಜಾರಕಿಹೊಳೆ ಅವರು ಕಾಂಗ್ರೇಸ್ ನಾಯಕರನ್ನು ಅವಮಾನ ಮಾಡಬೇಕು, ಅವರ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಅವರ ಮೇಲೆ ಕತೆಕಟ್ಟಿ ಅವಮಾನ ಮಾಡುವ ಗೋಜಿಗೆ ಹೋಗಿದ್ದಾರೆ.ಸಾಹುಕರರು ಕಳೆದ ವರ್ಷ ಒಂದು ಹೆಂಗಸಿಗೆ ನೌಕರಿಯ ಆಸೆ ತೋರಿಸಿ ಅವಳನ್ನು ಲೈಂಗಿಕವಾಇ ಬಲೆಸಿಕೊಂಡಿದ್ದರ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇದರಿಂದ ನಮ್ಮ ಸರ್ಕಾರಕ್ಕೆ ದಕ್ಕೆ ಉಂಟಾಗಿತ್ತದೆ ಎಂದು ಅವರನ್ನಜು ಸವಚಿ ಸ್ಥಾನದಿಂದ ಕೆಳಗಿಲಿಸಿದರು.ಆದರೆ ಇಷ್ಟುದಿನ ಸುಮ್ಮನೆ ಮನೆಯಲ್ಲಿದ್ದ ಸಾಹುಕಾರ ಸಡನ್ನಾಗಿ ಮಾಧ್ಯಮಗೋಷ್ಟಿ ಕರೆಸಿ ಕಾಂಗ್ರೇಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಸಿದ ಮೊಬೈಲ್ ಸಂಭಾಷಣೆಯನ್ನು ಮಾಧ್ಯಮದವರ ಮುಂದೆ ಹರಿಬಿಟ್ಟಿದ್ದಾರೆ. ಇದರಲ್ಲಿ ಡಿಕೆಶಿಯವರು ಮಾತನಾಡಿದ ಬಗ್ಗೆ ಅವರ ಆಸ್ತಿ ಕುರಿತು ಮಾತನಡಿದ್ದರೆ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರನ್ನು ಕೇಳಿದರೆ ಅವರು ಹೆಳೋದು ಹೀಗೆ
ರಮೇಶ ಜಾರಕಿಹೊಳೆಯವರು ತಾವು ಮಾಡಿದ ತಪ್ಪಿಗೆ ಸಚಿವ ಸ್ಥಾನವನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಅದಕ್ಕೆ ಈ ರೀತಿ ಮಾತನಾಡುತಿದ್ದಾರೆ.ಎಂದು ವ್ಯಂಗ್ಯ ಮಾಡಿದರು.
ಸಂಜೀವಿನಿ ಹುಡುಕಾಟದಲ್ಲಿದೆ ಪ್ರಪಂಚ..?! ಭಾರತದಲ್ಲಿದೆ ಸಾವೇ ಬಾರದ ನಗರ..?!