Praladh Joshi: ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ, ನರಮೇಧವಾಗಿದೆ..!

ಹುಬ್ಬಳ್ಳಿ: ಸನಾತನ ಧರ್ಮದ ವಿಚಾರ ಸದ್ಯ ರಾಷ್ಟ್ರದಲ್ಲೆಡೆ ಚರ್ಚೆಗೆ  ಕಾರಣವಾಗಿದ್ದು ಉದಯನಿಧಿ ಸ್ಟಾಲಿನ್ ಅವರು ಕೊಟ್ಟಿರುವ ಉದಯನಿಧಿ ಸ್ಟಾಲಿನ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೆಂಡಕಾರಿದ್ದಾರೆ. ಉದಯನಿಧಿಯವರು ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಅಚಾನಕ್ಕಾಗಿ ಬಂದಿರುವ ಮಾತಲ್ಲ , ಸನಾತನ ಧರ್ಮದ ವಿರುದ್ದವಾಗಿಯೇ ಅಲ್ಲಿ ಮೊದಲೇ  ಕಾನ್ಫರೆನ್ಸ್  ಮಾಡಲಾಗಿತ್ತು, ಕಾಂಗ್ರೆಸ್ ಪಕ್ಷಕ್ಕೆ ಈ ವಿಚಾರ ಮೊದಲೇ ತಿಳಿದಿದ್ದರೂ ಅದನ್ನು ಖಂಡಿಸಿಲ್ಲ ಈ ಅವಹೇಳನಕಾರಿ ಮಾತನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಆದರೆ … Continue reading Praladh Joshi: ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ, ನರಮೇಧವಾಗಿದೆ..!