Ugadi special : ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನ ಯಾಕೆ ತಿನ್ನಬೇಕು..?
ಯುಗಾದಿ ಅಂದ್ರೆ ಹಿಂದೂಗಳಿಗೆ ಶುಭಾರಂಭ ಎಂದರ್ಥ. ಹೊಸ ವರ್ಷವನ್ನ ಪದ್ಧತಿ ಪೂರ್ವಕವಾಗಿ, ದೇವರಿಗೆ ಪೂಜೆ ಸಲ್ಲಿಸಿ ಆಚರಿಸಲಾಗುತ್ತದೆ. ಮನೆಯನ್ನ ಕ್ಲೀನ್ ಮಾಡಿ, ಅಂಗಳ ಗುಡಿಸಿ, ರಂಗೋಲಿ ಹಾಕಿ, ಬೇವು ಬೆಲ್ಲ ತಿನ್ನುವ ಮೂಲಕ, ಜೀವನದಲ್ಲಿ ಸಿಹಿಯ ಜೊತೆ ಕಹಿಯೂ ಮುಖ್ಯವೆಂಬ ಸಂದೇಶವನ್ನು ಸಾರುವ ಹಬ್ಬವೇ ಯುಗಾದಿ. ಹಾಗಾದ್ರೆ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ಯಾಕೆ ತಿನ್ನಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂಗಳಲ್ಲಿ ಆಚರಿಸುವ ಪ್ರತೀ ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ದೀಪಾವಳಿ ಸಮಯದಲ್ಲಿ ಎಣ್ಣೆ ಸ್ನಾನ … Continue reading Ugadi special : ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನ ಯಾಕೆ ತಿನ್ನಬೇಕು..?
Copy and paste this URL into your WordPress site to embed
Copy and paste this code into your site to embed