ಬಾಲಾ ಬಿಚ್ಚಿದ್ರೆ ರಾಮ್‌ ನಾಮ್ ಸತ್ಯವೇ ಗತಿ: ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಯೋಗಿ

Lucknow: ಗೂಂಡಾ, ರೌಡಿಶೀಟರ್‌ಗಳು ಜಾಸ್ತಿ ಬಾಲಾ ಬಿಚ್ಚಿದ್ರೆ, ನಿಮಗೆ ರಾಮ್‌ ನಾಮ್ ಸತ್ಯವೇ ಗತಿ ಅಂತಾ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಮ್‌ನಾಮ್‌ ಸತ್ಯ ಹೈ ಅಂದ್ರೆ, ಸಾವಾದಾಗ ಶವ ತೆಗೆದುಕೊಂಡು ಹೋಗುವಾಗ ಹೇಳಲಾಗುವ ವಾಕ್ಯ. ಹಾಗಾಗಿ ಜಾಸ್ತಿ ಗೂಂಡಾಗಿರಿ, ರೌಡಿಸಂ ಮಾಡಲು ಬಂದ್ರೆ, ಅಂಥವರಿಗೆ ಸಾವೇ ಗತಿ ಅಂತಾ ಯೋಗಿ ಆದಿತ್ಯವಾಥ್ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅಲಿಘಡದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ, ಭಾಷಣ ಮಾಡುವ ವೇಳೆ ಮಾತನಾಡಿದ … Continue reading ಬಾಲಾ ಬಿಚ್ಚಿದ್ರೆ ರಾಮ್‌ ನಾಮ್ ಸತ್ಯವೇ ಗತಿ: ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಯೋಗಿ