Saturday, July 27, 2024

Karnataka Tv

ವಿಜಯ್‌ ದಳಪತಿಗೆ ವಿಶ್ ಮಾಡೋಕ್ಕೆ ಈ ನಟಿ ಏನ್ ಮಾಡಿದ್ರು ಗೊತ್ತಾ..?

ಸಂಯುಕ್ತಾ ಹೆಗಡೆ.. ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ, ತಮ್ಮ ಬೋಲ್ಡ್‌ನೆಸ್‌ನಿಂದಲೇ ಮನೆಮಾತಾಗಿದ್ದರು. ಅಲ್ಲದೇ, ಕೆಲ ಕಡೆ ಕಿರಿಕ್ ಮಾಡಿಯೂ ಟ್ರೋಲ್ ಆಗಿದ್ದರು. ರೋಡೀಸ್‌ನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ತಮ್ಮ ಬಾಯ್‌ಫ್ರೆಂಡ್ ಜೊತೆ ಲಿಪ್‌ ಕಿಸ್ ಮಾಡಿದ್ದು, ಬೀಚ್ ಬಳಿ ಬಿಕಿನಿ ಹಾಕಿ ಪೋಸ್‌ ಕೊಟ್ಟಿದ್ದನ್ನ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾಗ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. https://youtu.be/ubBlLxcf9NM ತಮ್ಮ...

ಅಭಿಮಾನಿಗಳ ಬಳಿ ಚಿಕ್ಕದೊಂದು ಮನವಿ ಮಾಡಿದ ಗೋಲ್ಡನ್ ಸ್ಟಾರ್..!

ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಚಿಕ್ಕದೊಂದು ಮನವಿ ಮಾಡಿದ್ದಾರೆ. ಇದೇ ಜುಲೈ2ರಂದು ಗಣೇಶ್ ಹುಟ್ಟುಹಬ್ಬವಿದ್ದು, ಈ ವರ್ಷದ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮೊಂದಿಗೆ ಸೇರಿ ಆಚರಿಸಲಾಗುತ್ತಿಲ್ಲ, ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ದೊಡ್ಡ ಲೆಟರ್‌ನ್ನೇ ಹಾಕಿರುವ ಗಣೇಶ್, ನನ್ನೆಲ್ಲ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ,...

‘ಸದನದ ಒಳಗೂ- ಹೊರಗೂ ನಾವೆಲ್ಲ ಶಾಸಕರು ರೈತರೊಂದಿಗೆ ಹೋರಾಟ ಮಾಡುತ್ತೇವೆ’

ಮಂಡ್ಯ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಡ್ಯದಲ್ಲಿಂದು ಪ್ರತಿಭಟನೆ ನಡೆಸಲಾಗಿದ್ದು, ಮಾಜಿ ಸಚಿವ ಹಾಗೂ ಶಾಸಕ ಸಿಎಸ್ ಪುಟ್ಟರಾಜು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆದಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಾಕಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪುಟ್ಟರಾಜು ಕೂಡ ಪ್ರತಿಭಟನಾಕಾರರ...

ಹೆಂಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾ ಹೆಂಗಾದ್ರು ನೋಡಿ..!

ಸೌತ್‌ಸಿನಿ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ಹಾಸ್ಯ ನಟಿಯಾಗಿರುವ ವಿದ್ಯುಲ್ಲೇಖಾ ರಾಮನ್ ಲಾಕ್‌ಡೌನ್ ಟೈಮನ್ನ ವೇಯ್ಟ್ ಲಾಸ್ ಮಾಡೋಕ್ಕೆ ಬಳಸಿದ್ದಾರೆ. ತೆಲುಗು ,ತಮಿಳು, ಕನ್ನಡ ಚಿತ್ರದಲ್ಲೂ ನಟಿಸಿರುವ ವಿದ್ಯುಲ್ಲೇಖಾ, ತಮ್ಮ ಹಾಸ್ಯದಿಂದಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ರು. ಎಂಟು ವರ್ಷದ ಹಿಂದೆ ಸಿನಿರಂಗಕ್ಕೆ ಕಾಲಿಟ್ಟ ವಿದ್ಯುಲ್ಲೇಖಾಗೆ ಅವರ ತೂಕ ಕೂಡ ಹಾಸ್ಯನಟನೆಗೆ ಸಹಾಯವಾಗಿತ್ತು. ಆದ್ರೀಗ ವಿದ್ಯುಲ್ಲೇಖಾ ಬರೋಬ್ಬರಿ 20...

20 ಮಿಲಿಯನ್ ಅಮೆರಿಕನ್ನರಿಗೆ ಕೊರೊನಾ ಸೋಂಕು..!

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಮಿಲಿಯನ್‌ಗೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯು.ಎಸ್‌ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇನ್ನು ಸೋಂಕಿತರಲ್ಲಿ ಹೆಚ್ಚಿನವರಿಗೆ ಅದರ ಗುಣಲಕ್ಷಣಗಳೇ ಇರಲಿಲ್ಲ. ಇದು ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಯುಎಸ್‌ನಲ್ಲಿ 12ಕ್ಕೂ ಅಧಿಕ ರಾಜ್ಯಗಳು ಕೊರೊನಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಹೊಂದಿದೆ ಎಂದು ಹೇಳಲಾಗಿದೆ....

ಶಶಿಕಲಾ ನಟರಾಜನ್ ಶೀಘ್ರದಲ್ಲೇ ಬಿಡುಗಡೆಯಾಗ್ತಾರಾ..?

ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಪಾಲಾಗಿರುವ ಶಶಿಕಲಾ ನಟರಾಜನ್, ಕೆಲ ದಿನಗಳಲ್ಲೇ ಬಿಡುಗಡೆಯಾಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ ಈ ವಿಷಯವನ್ನ ಪರಪ್ಪನ ಅಗ್ರಹಾರ ಅಧಿಕಾರಿಗಳು ನಿರಾಕರಿಸಿದ್ದು, ಶೀಘ್ರದಲ್ಲಿ ಶಶಿಕಲಾ ಬಿಡುಗಡೆ ಅಸಾಧ್ಯ ಎಂದಿದ್ದಾರೆ. ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗುವ ಖೈದಿಗಳ ಹೆಸರನ್ನ ಲೀಸ್ಟ್‌ ಮಾಡಲಾಗಿತ್ತು. ಆದ್ರೆ...

ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯ ಬಗ್ಗೆ ಆತಂಕ ಹೊರಹಾಕಿದ ಸಂಸದೆ ಸುಮಲತಾ..

ಮಂಡ್ಯ: ಶ್ರೀರಂಗಪಟ್ಟಣದ ಯುರೋ ಕ್ಲಾಥಿಂಗ್‍ ಗಾರ್ಮೆಂಟ್ಸ್ ಕಂಪೆನಿ ಒಡೆತನದ ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯು ಕೋವಿಡ್‍-19 ಕೊರೊನಾ ಕಾರಣದಿಂದಾಗಿ ಏಕಾಏಕಿ ಲೇ-ಆಫ್‍ ಘೋಷಣೆ ಮಾಡಿದೆ. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಫೇಸ್‌ಬುಕ್ ಪೇಜ್‌ನಲ್ಲಿ ಆತಂಕ ಹೊರಹಾಕಿದ್ದಾರೆ. ಶ್ರೀರಂಗಪಟ್ಟಣದ ಯುರೋ ಕ್ಲಾಥಿಂಗ್‍ ಗಾರ್ಮೆಂಟ್ಸ್ ಕಂಪೆನಿ ಒಡೆತನದ ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯು ಕೋವಿಡ್‍-19 ಕೊರೊನಾ...

ಸ್ಪೇಶಲ್ ಬೆಂಡೇಕಾಯಿ ಕರಿ ರೆಸಿಪಿ

ನಾವಿವತ್ತು ಬೆಂಡೇಕಾಯಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಬೆಂಡೇಕಾಯಿ ಕರಿ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿ ನೋಟ್ ಮಾಡಿಕೊಳ್ಳಿ. 15ರಿಂದ 20 ಬೇಂಡೆಕಾಯಿ, ಒಂದು ಈರುಳ್ಳಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್...

ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದದ ಬಗ್ಗೆ ನಿಮಗೆ ಗೊತ್ತಿರದ ಸಂಗತಿ..!

ಭಾರತದಲ್ಲಿರುವ ಪ್ರಖ್ಯಾತ ಮತ್ತು ಶ್ರೀಮಂತ ದೇಗುಲಗಳಲ್ಲಿ ತಿರುಪತಿ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದರೂ ತಿರುಪತಿಗೆ ಹೋಗಿ ಬರಬೇಕು ಅಂತಾ ಹೇಳ್ತಾರೆ. ಅಷ್ಟು ಮಹತ್ವ ಹೊಂದಿದ ದೇವಸ್ಥಾನವದು. ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ದೇಗುಲ ಪುರಾತನ ದೇವಾಲಯಗಳಲ್ಲೊಂದು. ಇಲ್ಲಿ ಜಾತಿ ಭೇದವಿಲ್ಲದೇ, ದೇಶ -ವಿದೇಶಗಳಿಂದ ಭಕ್ತರು ಆಗಮಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. https://youtu.be/GSeuNt8MPe4 ತಿರುಪತಿಯಲ್ಲಿ ಫೇಮಸ್ ಅಂದ್ರೆ...

B ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಹೇಗಿರುತ್ತದೆ..? ಇಲ್ಲಿದೆ ನೋಡಿ ಉತ್ತರ..

ನಾವೆಲ್ಲಾ ವೆರೈಟಿ ವೆರೈಟಿ ಹೆಸರುಗಳನ್ನ ಕೇಳಿರ್ತೀವಿ. ಜಾತಿ ಧರ್ಮಗಳಿಗೆ ತಕ್ಕಂತೆ ಹೆಸರನ್ನ ಇಡಲಾಗುತ್ತದೆ. ಆದ್ರೆ ಒಂದೊಂದು ಅಕ್ಷರದ ಹೆಸರಿನವರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಆದ್ರೆ ತುಂಬಾ ಅಪರೂಪದ ಹೆಸರು ಅಂದ್ರೆ ಬಿ ಅಕ್ಷರದಿಂದ ಶುರುವಾಗುವ ಹೆಸರು. ಹಾಗಾದ್ರೆ, B ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ. ಬಿ ಅಕ್ಷರದಿಂದ...

About Me

22759 POSTS
0 COMMENTS
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img