Saturday, July 27, 2024

ಆಧ್ಯಾತ್ಮ

ಜನ ಕೊರಗಜ್ಜನನ್ನು ಏಕೆ ಅಷ್ಟು ನಂಬುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಸಾಕಷ್ಟು ಉದಾಹರಣೆ

Special Story: ಕೊರಗಜ್ಜ ಅನ್ನೋದು ತುಳುನಾಡ ಜನರ ನಂಬಿಕೆ. ಹೆದರಿಕೆ, ಕಳ್ಳತನ, ಅನಾರೋಗ್ಯ, ಹೀಗೆ ಏನೇ ಕಷ್ಟ ಬಂದರೂ, ದೇವರೊಂದಿಗೆ ಒಮ್ಮೆ ನೆನಪಿಗೆ ಬರುವವರೇ ಕೊರಗಜ್ಜ. ಏಕೆಂದರೆ, ಭಕ್ತಿಯಿಂದ ಕೊರಗಜ್ಜನನ್ನು ನೆನಪಿಸಿಕೊಂಡವರಿಗೆ ಎಂದಿಗೂ ಮೋಸವಾಗಿಲ್ಲ. ಹಾಗಾಗಿ ಕೊರಗಜ್ಜ ಎಂಬುವುದು ಮಂಗಳೂರು, ಉಡುಪಿ ಜನರ ನಂಬಿಕೆಗೆ ಮತ್ತೊಂದು ಹೆಸರು. ಆದರೆ ಕೊರಗಜ್ಜನ ಮೇಲೆ ಇರುವ ಭಕ್ತಿ ಬರೀ...

ಬೆಂಗಳೂರಿನಲ್ಲಿರುವ ಬಂಡೆ ಮಹಾಕಾಳಮ್ಮ ದೇವನಸ್ಥಾನದ ವಿಶೇಷತೆಗಳೇನು ಗೊತ್ತಾ..?

Spiritual: ಸಿಲಿಕಾನ್ ಸಿಟಿ, ಐಟಿ ಸಿಟಿ, ಗ್ರೀನ್ ಸಿಟಿ, ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿದೆ. ಇಲ್ಲಿಗೆ ಬಂದರೆ, ನೀವು ತರಹೇವಾರಿ, ಹೊಟೇಲ್, ಪಾರ್ಕ್, ಮಾಲ್‌ಗಳಿಗೆ ಹೋಗಬಹುದು. ವಿಧಾನಸೌಧ, ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿ ಹಲವು ಸ್ಥಳಗಳಿಗೆ ಹೋಗಬಹುದು. ಅದೇ ರೀತಿ ಇಲ್ಲಿ ಫುಡ್ ಸ್ಟ್ರೀಟ್‌ಗಳಿಗೆ ಏನೂ ಕೊರತೆ ಇಲ್ಲ. ಆದರೆ...

ನಿಮಗೆ ಈ ಅತ್ತೆ-ಸೊಸೆ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..? ಇದು ಯಾವೂರಲ್ಲಿದೆ ಗೊತ್ತಾ..?

Spiritual Story: ನೀವು ಪತಿ-ಪತ್ನಿ ದೇವಸ್ಥಾನ ಅಂದ್ರೆ ಶಿವ-ಪಾರ್ವತಿ, ರಾಮ-ಸೀತೆ, ಇಂಥ ದೇವಸ್ಥಾನದ ಬಗ್ಗೆ ಕೇಳಿರುತ್ತೀರಿ, ಹೋಗಿರುತ್ತೀರಿ. ಇನ್ನು ಅಣ್ಣ ತಂಗಿ ದೇವಸ್ಥಾನವೆಂದರೆ, ಪುರಿ ಜಗನ್ನಾಥ ದೇವಸ್ಥಾನ. ತಾಯಿ ಮಗನ ದೇವಸ್ಥಾನ ಅಂದ್ರೆ, ಗಣಪತಿ ಪಾರ್ವತಿ ದೇವಸ್ಥಾನ ಇಂಥ ದೇವಸ್ಥಾನಗಳು. ಆದ್ರೆ ನೀವು ಯಾವತ್ತಾದರೂ ಅತ್ತೆ-ಸೊಸೆ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಇದು ಎಲ್ಲಿದೆ ಅಂತಾ...

ಸಿಕ್ಸ್ತ್ ಸೆನ್ಸ್ ಪಟ್ ಅಂತ ಕೆಲಸ ಮಾಡುವ ರಾಶಿಯವರು ಇವರು

Horoscope: ಕೆಲವರಿಗೆ ಇಂಥವರ ಬಳಿ ಸಹಾಯ ಪಡೆದರೆ ಮುಂದೇನಾಗಬಹುದು..? ಈ ರೀತಿ ಮಾತನಾಡಿದರೆ, ಅವರು ಹೇಗೆ ರಿಯಾಕ್ಟ್ ಮಾಡಬಹುದು..? ಎದುರಿಗಿರುವವರು ಸ್ವಾರ್ಥಿಗಳಾ..? ಇಲ್ಲಾ ನಿಯತ್ತಾಗಿ ಇರುವವರಾ..? ಈ ಕೆಲಸ ಮಾಡಿದರೆ, ಮುಂದೆ ಎಂಥ ಫಲಿತಾಂಶ ಬರಬಹುದು ಅನ್ನೋದು ಥಟ್ ಅಂತಾ ಗೊತ್ತಾಗುತ್ತದೆ. ಅದನ್ನು ಸಿಕ್ಸ್ತ್ ಸೆನ್ಸ್ ಅಂತಾ ಹೇಳುತ್ತಾರೆ. ಇಂಥ ಸಿಕ್ಸ್ತ್ ಸೆನ್ಸ್ ಥಟ್...

Horoscope: ಬೇಗ ದೃಷ್ಟಿಯಾಗುವ 4 ರಾಶಿಗಳಿವು

Horoscope: ಒಂದೊಂದು ರಾಶಿಯವರದ್ದು ಒಂದೊಂದು ಗುಣವಿದ್ದಂತೆ, ಒಂದೊಂದು ರಾಶಿಯವರದ್ದೂ ಒಂದೊಂದು ಲಕ್ಷಣ ಇರುತ್ತದೆ. ಕೆಲವರು ಸದಾ ಅದೃಷ್ಟವನ್ನೇ ಹೊಂದಿರುವ ರಾಶಿಯವರಾಗಿರುತ್ತಾರೆ. ಮತ್ತೆ ಕೆಲವರಿಗೆ ಶ್ರೀಮಂತಿಕೆ, ಮನೆ, ಮಕ್ಕಳು ಎಲ್ಲವೂ ಇದ್ದರೂ, ಅದನ್ನು ಅನುಭವಿಸುವ ಅದೃಷ್ಟ ಸಾವು ಬರುವ ತನಕವೂ ಇರುವುದಿಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಇರುತ್ತದೆ. ಮತ್ತೆ ಕೆಲವರಿಗೆ ಏನು ಇಲ್ಲದಿದ್ದರೂ, ಜೀವನ...

Horoscope: ಸಿಕ್ಸ್ತ್ ಸೆನ್ಸ್ ಅತ್ಯುತ್ತಮವಾಗಿ ಇರುವ ರಾಶಿಯವರು ಇವರು

Horoscope: ನಾವು ಆದಾಗಲೇ ನಿಮಗೆ ಕೆಲವು ರಾಶಿಗಳ ಗುಣಗಳ ಬಗ್ಗೆ ವಿವರಣೆ ನೀಡಿದ್ದೇವೆ. ಯಾವಾಗಲೂ ಖುಷಿಯಾಗಿರುವವರು, ಸಿಟ್ಟಾಗುವವರು, ನಾಚಿಕೆ ಸ್ವಭಾವದವರು, ಆತ್ಮ ವಿಶ್ವಾಸ ಕಡಿಮೆ ಇರುವವರು, ಹೀಗೆ ಹಲವು ರಾಶಿಯವರ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು, ಯಾವ ರಾಶಿಯವರ ಸಿಕ್ಸ್ತ್ ಸೆನ್ಸ್ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಿದ್ದೇವೆ. https://youtu.be/l8uRXOGodgo ಕಟಕ ರಾಶಿ: ಕಟಕ ರಾಶಿಯವರು ಆದಷ್ಟು...

ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಎಂಬ ಬಗ್ಗೆ ಚಾಣಕ್ಯರು ಈ ರೀತಿ ಹೇಳಿದ್ದಾರೆ ನೋಡಿ

Spiritual: ಇಂದಿನ ಕಾಲದಲ್ಲಿ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಚೆನ್ನಾಗಿ ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಗಳಿಸಿದವರಿಗೆ ಹೆಚ್ಚಿನ ಬೆಲೆ. ಹಾಾಗಾಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಮುಖ್ಯವಾಗಿದೆ. ಚಾಣಕ್ಯರು ಕೂಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಕೆಲ ಮಾತುಗಳನ್ನು ಹೇಳಿದ್ದಾರೆ. https://www.youtube.com/watch?v=_4GQDtj_Dp0 ಮಕ್ಕಳಿಗೆ ಶಿಕ್ಷಣ ಕೊಡಿಸದಿದ್ದಲ್ಲಿ, ಅವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಹಾಗಾಗಿ...

ಎಂಥ ಜನರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಗೊತ್ತೇ..?

Spiritual: ವಿದುರನ ಪ್ರಕಾರ, ಈ ಮೂರು ಕಾರಣಗಳಿಂದ ಜನರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ ಎಲ್ಲ ನಿದ್ರಾಹೀನತೆಯಿಂದ ಬಳಲುವವರಿಗೆ ಇದೇ ಕಾರಣ ಅಂತಲ್ಲ. ಆದರೆ ಈ ಮೂರು ಯೋಚನೆ ಯಾರ ತಲೆಯಲ್ಲಿ ಇರುತ್ತದೆಯೋ, ಅವರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅಂತಾರೆ ವಿದುರರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕಾರಣ: ನಿಮಗೆ ಯಾವುದಾದರೂ...

ಕೋಪ ಬಂದರೂ ತಾಳ್ಮೆಯಿಂದ ಇರು ರಾಶಿಯವರು ಇವರು

Horoscope: ಒಂದು ಬೆರಳು ಇದ್ದ ಹಾಗೆ ಇ್ನನೊಂದು ಬೆರಳು ಇರೋದಿಲ್ಲಾ ಅಂತಾ ಹೇಳುತ್ತಾರೆ. ಅದೇ ರೀತಿ ಓರ್ವ ಮನುಷ್ಯನ ಗುಣ ಇದ್ದ ಹಾಗೆ ಇನ್ನೋರ್ವ ಮನುಷ್ಯನ ಗುಣ ಇರುವುದಿಲ್ಲ. ಎಲ್ಲರ ಗುಣ, ಮನಸ್ಥಿತಿ, ಚಿಂತನೆ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಒಂದೊಂದು ರಾಶಿಯವರದ್ದೂ ಒಂದೊಂದು ಗುಣ. ಅಂಥ ಗುಣಗಳಲ್ಲಿ ನಾವಿಂದು, ಕೋಪ...

ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುವ ರಾಶಿಯವರು ಇವರು

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವು ರಾಶಿಯವರು ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುತ್ತಾರೆ. ಹಾಗಾದ್ರೆ ಅಷ್ಟು ಕಟುವಾಗಿ ಮಾತನಾಡುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ.. ಮಿಥುನ ರಾಶಿ: ಮಿಥುನ ರಾಶಿಯವರು ತಮಾಷೆಯ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img