ಸ್ಯಾಂಡಲ್ ವುಡ್: ನಟ ನವರಸನಾಯಕ ಜಗ್ಗೇಶ್ ಅವರು ಸ್ಕ್ಯಾನರ್ ಯಂತ್ರದ ಒಳಗೆ ಹೋಗುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಅಭಿಮಾನಿಗಳಿಗೆ ಭಯ ಉಂಟಾಗಿದೆ ಇಷ್ಟು ದಿನ...
ಶಿವಮೊಗ್ಗದಲ್ಲಿ ಶಾಂತಿ ಕಲಡುವ ವಿಚಾರ ನಡೆದಿದೆ. ಈದ್ ಮಿಲಾದ್ ದಿನ ಇಂತಹ ಪರಿಸ್ಥಿತಿ ನಿರ್ಮಾಣವಾಗಿ ಮತ್ತೆ ಅಶಾಂತಿ ಕಂಡುಬರುತ್ತಿದೆ. ಈ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಒಂದನ್ನು ಕೊಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್...
Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ...