Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಕೆಲವು ಸಿನಿಮಾಗಳನ್ನು ಓಟಿಟಿಯಲ್ಲಿ ತೆಗೆದುಕ``ಳ್ಳುತ್ತಿಲ್ಲ. ಹಲವು ಕನ್ನಡ ಸಿನಿಮಾಗಳನ್ನು ದೂರ ಇರಿಸಿದ್ದಾರೆ. ಆದರೆ ಕೆಲವು ರಾಂಗ್ ಸಿನಿಮಾಗಳನ್ನು...
Political News: ವಿಜಯಪುರದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಬಿಜಿಪಿ ಮಾಜಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರದ್ದು ಮನೆಯಲ್ಲಿರುವ ವಯಸ್ಸು ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಬಿಎಸ್ವೈಗೆ...
Spiritual: ದುರ್ಗಾದೇವಿ ಯಾರು ಎಂದರೆ, ಬ್ರಹ್ಮ-ವಿಷ್ಣು-ಮಹೇಶ್ವರರ ಅಂಶವೇ ದುರ್ಗೆ. ಈಕೆಯ ಜನ್ಮಕ್ಕೆ ಕಾರಣ ಮಹಿಷಾಸುರ. ಮಹಿಷಾಸುರನ ಅಂತ್ಯಕ್ಕಾಗಿ ತ್ರಿಮೂರ್ತಿಗಳಿಂದ ಜನಿಸಿದವಳೇ ಈ ಸಿಂಹ ವಾಹಿನಿ. ನೀವು ದುರ್ಗಾದೇವಿಯ ಫೋಟೋ, ಮೂರ್ತಿ ನೋಡಿದಾಗ ನಿಮಗೆ ಆಕೆಯ ಕೈಯಲ್ಲಿ ತರಹ ತರಹದ ಆಯುಧ ಕಾಣುತ್ತದೆ. ಹಾಗಾದ್ರೆ ಆ ಆಯುಧಗಳನ್ನು ಆಕೆಗೆ ನೀಡಿದವರ್ಯಾರು..? ಅಂತಾ ತಿಳಿಯೋಣ ಬನ್ನಿ..
ಮಹಿಷಾಸುರ ತನ್ನ...