Saturday, June 14, 2025

Karnataka Tv

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ ಊಟ ಮಾಡೋದಿಲ್ಲ ಅನ್ನೋ ಕಾರಣ ಮಾತ್ರ ಅವರು ತಿಳಿದಿರುವುದಿಲ್ಲ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. ಪ್ರತೀ ಮಕ್ಕಳು ಊಟದ ಸಮಯದಲ್ಲಿ ಅರ್ಧಂಬರ್ಧ ತಿನ್ನುವುದು, ಸರಿಯಾಗಿ ಆಹಾರ ಸೇವಿಸದಿರುವುದು ಸಾಮಾನ್ಯ....

Health Tips: ಪ್ರೀತಿಸಿ ಮದುವೆ ಆಗೋ ಮೊದಲು ಇದನ್ನು ತಿಳಿದುಕೊಳ್ಳಿ!

Health Tips: ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಹೆಚ್ಚಾಗುತ್ತಿರುವ ಹಾಗೇ, ಡಿವೋರ್ಸ್ ಕೂಡ ಹೆಚ್ಚಾಗುತ್ತಿದೆ. ಪ್ರೀತಿ ಮಾಡುವಾಗ ಇರುವ ಕಾಳಜಿ ಮದುವೆಯ ಬಳಿಕ ಮರೆಯಾಗುತ್ತದೆ. ಪ್ರೀತಿ ಮಾಡುತ್ತಿದ್ದಾಗ ಇದ್ದ ಸಿಹಿ ಮಾತು, ಮದುವೆಯಾದ ಬಳಿಕ ಸಪ್ಪೆಯಾಗುತ್ತದೆ. ಹಾಗಾಗಿ ಎಲ್ಲ ಲವ್ ಮ್ಯಾರೇಜ್‌ಗಳು ಸಕ್ಸಸ್ ಕಾಣಲು ಸಾಧ್ಯವಿಲ್ಲ. ಇನ್ನು ವೈದ್ಯರು ಕೂಡ ಈ ಬಗ್ಗೆ ಮಾತನಾಡಿದ್ದು, ಬರೀ...

Beauty Tips: ಹೆಸರು ಕಾಳನ್ನು ಹೀಗೆ ಬಳಸಿ ನಿಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳಿ

Beauty Tips: ಇಂದಿನ ಕಾಲದವರಲ್ಲಿ ಕೆಲವರು ಮೇಕಪ್‌ನಿಂದ ಚೆಂದ ಕಂಡ್ರೆ, ಇನ್ನು ಕೆಲವರು ಆಹಾರ ಸೇವಿಸುವ ರೀತಿಯಿಂದ ಚೆಂದಕಾಣಿಸುತ್ತಾರೆ. ನಾವು ಉತ್ತಮ ಆಹಾರ ಸೇವಿಸುವುದರೊಂದಿಗೆ, ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಅಂತಾ ತಿಳಿಯೋಣ...

Health Tips: ಪೈಲ್ಸ್ ಪ್ರಾಬ್ಲಂ ಈ ಕಾರಣಕ್ಕೆ ಬರುತ್ತೆ, ಮಹಿಳೆಯರೇ ಹುಷಾರು

Health Tips: ಆರೋಗ್ಯ ಬಾಧೆ ಅನ್ನೋದು ಬರೀ ಬಡವರಷ್ಟೇ ಅಲ್ಲ, ಯಾವುದೇ ಬೇಧ ಭಾವವಿಲ್ಲದೇ, ಎಲ್ಲರಿಗೂ ಬರುತ್ತದೆ. ಆದರೆ ಕೆಲವರು ಅದನ್ನು ಹೇಳಿಕ``ಂಡು ಚಿಕಿತ್ಸೆ ಪಡೆದುಕ``ಳ್ಳುತ್ತಾರೆ. ಕೆಲವರು ನಿರ್ಲಕ್ಷಿಸಿ ಜೀವವನ್ನೇ ಕಳೆದುಕ``ಳ್ಳುತ್ತಾರೆ. ಅದರಲ್ಲೂ ಪೈಲ್ಸ್ ಸಮಸ್ಯೆ ಇದ್ದರೆ, ಅದನ್ನು ಹೇಳಿಕ``ಳ್ಳಲು ಮುಜುಗರಪಡುವವರೇ ಹೆಚ್ಚು. ಆದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ ಪಡೆದು ಪರಿಹಾರ...

ಅಹಮದಾಬಾದ್‌ನಲ್ಲಿ ವಿಮಾನ ಪತನ: 10 ನಿಮಿಷ ತಡವಾಗಿದ್ದಕ್ಕೆ ಬದುಕುಳಿದ ಭೂಮಿ

National News: ನಾವೆಷ್ಟೇ ಪ್ರಯತ್ನ ಪಟ್ಟರೂ, ಏನೇ ಮಾಡಿದರೂ, ಕಾಲ ಕರೆದಾಗ, ಅವನ ಕರೆಗೆ ಓಗೋಟ್ಟು ಹೋಗಲೇಬೇಕು. ಅದೇ ರೀತಿ ನಿನ್ನೆ ಖುಷಿ ಖುಷಿಯಾಗಿ ಲಂಡನ್‌ಗೆ ಹೋಗುತ್ತಿದ್ದವರು, ವಿಮಾನ ಪತನದಲ್ಲಿ ಸಾವನ್ನಪ್ಪಿದ್ದಾರೆ. ಕ್ಯಾಂಟೀನ್‌ನಲ್ಲಿ ಊಟಕ್ಕೆ ಕುಳಿತವರು, ಅಂಗಡಿಯ ಪಕ್ಕ ನಿಂತವರು ಹೀಗೆ ಅನ್ನದ ಋಣ ಮುಗಿದವರೆಲ್ಲ ಇಹಲೋಕ ತ್ಯಜಿಸಿದ್ದಾರೆ. ಆದರೆ ಅನ್ನದ ಋಣ ಇನ್ನೂ...

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ: ವೀಕ್ಷಣೆಗೆ ಪತ್ರಕರ್ತರ ವಾಹನದಲ್ಲೇ ತೆರಳಿದ ಸಚಿವರು

Dharwad News: ಧಾರವಾಡ, ಜೂನ್‌ 13: ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಯಾಗಿರುವ ಪ್ರದೇಶಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಶುಕ್ರವಾರ ವೀಕ್ಷಿಸಿದರು. ಬಾಧಿತ ಪ್ರದೇಶಗಳ ವೀಕ್ಷಣೆಗೆ ಸರ್ಕಾರಿ ಕಾರಿನಲ್ಲಿ ತೆರಳದೆ, ವಾರ್ತಾ ಇಲಾಖೆಯಿಂದ ಆಯೋಜನೆಯಾಗಿದ್ದ ಪತ್ರಕರ್ತರ ವಾಹನದಲ್ಲೇ ತೆರಳಿದ...

Hubli News: ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಬಳಿಯ ಕಟ್ಟಿಹಳ್ಳಕ್ಕೆ ಲಾಡ್ ಭೇಟಿ

Hubli News: ಹುಬ್ಬಳ್ಳಿ: ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮದ ಬಳಿಯ ಹಳ್ಳದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ, ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31) ಎಂಬುವರು ಸಾವನ್ನಪ್ಪಿದ್ದರು. ಮತ್ತು ಕುಂದಗೋಳ ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26) ಗಾಯಗ``ಂಡಿದ್ದರು. ಇಂದು ಕುಂದಗೋಳ ತಾಲೂಕಿನ ಹಂಚಿನಾಳ...

Spiritual: ದೇವರ ದಯೆ ಹೆಚ್ಚಿರುವ ರಾಶಿಯವರು ಇವರು

Spiritual: ದೇವರ ದಯೆ ಇಲ್ಲದೇ 1 ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುತ್ತಾರೆ. ಅದೇ ದೇವರ ದಯೆ ಇದ್ದರೆ ನಾವಂದುಕ``ಂಡ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಯವರ ಮೇಲೆ ಹೆಚ್ಚು ದೇವರ ದಯೆ ಇದೆ ಎಂದು ತಿಳಿಯೋಣ. ಕರ್ಕ ರಾಶಿ: ಕರ್ಕ ರಾಶಿಯವರು ಧಾರ್ಮಿಕತೆ, ಪೂಜೆ, ಪುನಸ್ಕಾರಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ದೇವರಲ್ಲಿ...

Recipe: ಚಪಾತಿಯ ಜತೆ ಬೆಸ್ಟ್ ಕಾಂಬಿನೇಷನ್ ಈ ಕಾರ್ನ್ ಕ್ಯಾಪ್ಸಿಕಂ ಮಸಾಲಾ

Recipe: ಬೇಕಾಗುವ ಸಾಮಗ್ರಿ: 1ರಿಂದ 2 ಕ್ಯಾಪ್ಸಿಕಂ, 1 ಬೌಲ್ ಸ್ವೀಟ್ ಕಾರ್ನ್, 2 ಈರುಳ್ಳಿ, 1 ಟಮೆಟೋ ಪ್ಯೂರಿ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, 3ಸ್ಪೂನ್ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು. ಮಾಡುವ ವಿಧಾನ: ಮ``ದಲು...

Chikkaballapura News: ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೀಕಲ್ ರಾಮಚಂದ್ರಗೌಡ ಆಯ್ಕೆ

Chikkaballapura News: ಹಲವು ದಿನಗಳಿಂದ ಪೆಂಡಿಂಗ್‌ನಲ್ಲಿದ್ದ ಚಿಕ್ಕಬಳ್ಳಾಪುರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸೀಕಲ್ ರಾಮಚಂದ್ರಗೌಡರನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್ ಅಧಿಕೃತ ಆದೇಶ ಹ``ರಡಿಸಿದ್ದಾರೆ. ಸೀಕಲ್ ರಾಮಚಂದ್ರಗೌಡರು ಮೂಲತಃ ಚಿಂತಾಮಣಿ ತಾಲೂಕಿನವರಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ನಾನಾಕಡೆ ಆಸ್ಪತ್ರೆಯನ್ನು ತೆರೆದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. 2023 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ...

About Me

26358 POSTS
0 COMMENTS
- Advertisement -spot_img

Latest News

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ...
- Advertisement -spot_img