Saturday, July 27, 2024

coconut tree

ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

Spiritual: ಯಾವ ಮನೆಯಲ್ಲಿ ತೆಂಗಿನ ಮರ ಸಮೃದ್ಧವಾಗಿರುತ್ತದೆೋ, ಎಷ್ಟು ಎತ್ತರಕ್ಕೆ ಇರುತ್ತದೆಯೋ, ಅಷ್ಟು ಆ ಮನೆಯ ನೆಮ್ಮದೆ, ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಏಕೆಂದರೆ, ತೆಂಗಿನ ಮರ, ಪವಿತ್ರವಾದ ಸ್ಥಾನ ಹೊಂದಿರುವ ಮರ. ಇದನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಆದರೆ, ನಾವು ತೆಂಗಿನ ಮರವನ್ನು ಮನೆಯ ಸರಿಯಾದ ಭಾಗದಲ್ಲಿಯೇ ಬೆಳೆಸಬೇಕು. ಹಾಗಾದ್ರೆ...

Coconut: ತೆಂಗಿನಕಾಯಿ ಹರಿಯಲು ಹೋಗಿ ವಿದ್ಯುತ್ ತಗುಲಿ ಯುವಕ ಸಾವು..!

ಧಾರವಾಡ : ಬೀಸುಗೋಲಿನಿಂದ ತೆಂಗಿನಕಾಯಿ ಹರಿಯುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೊಗೇನರ ಕೊಪ್ಪದಲ್ಲಿ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಮಾಂತೇಶ್ ಈಳಿಗೇರ(24) ಎಂದು ಗುರುತಿಸಲಾಗಿದೆ.ಮಂಜುನಾಥ ಚಟ್ನಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು. ಸಾವಿಗೀಡಾದ ಯುವಕ,,ಮಂಜುನಾಥ ಎಂಬುವರ ಜಮೀನಿನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಸ್ಥಳಕ್ಕೆ ಕಲಘಟಗಿ...

ಪರಿಸರ ಕಾಳಜಿ ವಹಿಸಿದ ಕಿಚ್ಚನ ಅಭಿಮಾನಿ

ಅಭಿನಯ ಚಕ್ರವರ್ತಿ ಸುದೀಪ್‌ರ ಅಭಿಮಾನಿಯೊಬ್ಬ ಪ್ರತಿ ಜಿಲ್ಲೆಯಲ್ಲಿ ತೆಂಗಿನ ಮರಗಳನ್ನು ನೆಡುವ ಮೂಲಕ ಪರಿಸರ ಕಾಳಜಿಗೆ ಮುಂದಾಗಿದ್ದಾರೆ. https://youtu.be/NqO5Tym7AN4?list=TLPQMTIwNzIwMjI5sY-ZnO04jA ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸವಳೇಶ್ವರ ಗ್ರಾಮದ ಶಿವಕುಮಾರ್ ಹಿರೇಮಠ ಎಂಬುವವರೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಮಾಜ ಸೇವೆ ಮಾಡಬೇಕು ಎಂಬ ಮಹದಾಸೆ ಹೊಂದಿದ್ದರು. ತಮ್ಮ ಸ್ವಂತ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img