Saturday, July 27, 2024

coconut

ಪೂಜೆಯಲ್ಲಿ ತೆಂಗಿನಕಾಯಿಯನ್ನು ಕಡ್ಡಾಯವಾಗಿ ಬಳಸಲು ಕಾರಣವೇನು..?

Spiritual Story: ಪೂಜೆ ಮಾಡುವಾಗ ನಾವು ತೆಂಗಿನಕಾಯಿ, ಹೂವು, ಬಾಳೆಹಣ್ಣು, ಕರ್ಪೂರ, ಎಲೆ ಅಡಿಕೆ ಈ ಎಲ್ಲವನ್ನೂ ಕಡ್ಡಾಯವಾಗಿ ಉಪಯೋಗಿಸುತ್ತೇವೆ. ಹಾಗಾದ್ರೆ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ನಾವು ಯಾವುದೇ ಹಣ್ಣು ಕಾಯಿಯನ್ನು ದೇವಿರೆಗ ನೈವೇದ್ಯಕ್ಕೆ ಇಟ್ಟರೂ, ಅದು ಅಷ್ಟು ವಿಶೇಷವಾಗುವುದಿಲ್ಲ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ನೈವೇದ್ಯವೇ ದೇವರಿಗೆ ಶ್ರೇಷ್ಠ...

ಚಿಕ್ಕ ತೆಂಗಿನಕಾಯಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗುತ್ತದೆ..!

ಸಣ್ಣ ತೆಂಗಿನಕಾಯಿಗಳ ಪರಿಣಾಮದಿಂದಾಗಿ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಚಿಕ್ಕ ತೆಂಗಿನಕಾಯಿ, ಗಾತ್ರದಲ್ಲಿ ಚಿಕ್ಕದಾದರೂ, ಅದನ್ನು ಮನೆಯಲ್ಲಿ ಇರಿಸುವ ಮೂಲಕ ಹಣವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಒಂದು ಮಿನಿ ತೆಂಗಿನಕಾಯಿ ಸಾಮಾನ್ಯ ತೆಂಗಿನಕಾಯಿಗಿಂತ ಸ್ವಲ್ಪ ಚಿಕ್ಕದಾಗಿದೆ. ಅದಕ್ಕೇ ಚಿಕ್ಕ ತೆಂಗಿನಕಾಯಿ ಎನ್ನುತ್ತಾರೆ. ಶ್ರೀ ಎಂದರೆ ಲಕ್ಷ್ಮೀದೇವಿ.ಹಾಗೆಯೇ 'ಶ್ರೀಫಲಂ' ಎಂದರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಹಣ್ಣು....

ಸಕ್ಕರೆ ರೋಗಿಗಳು ತೆಂಗಿನ ನೀರು ಕುಡಿದರೆ ಏನಾಗುತ್ತದೆ..?

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತಿನ್ನುವ ಪ್ರತಿಯೊಂದು ಆಹಾರ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ...

ಕೊಬ್ಬರಿ ಎಣ್ಣೆಯಲ್ಲಿ..ಸ್ವಲ್ಪ ದಾಸವಾಳದ ಹೂವನ್ನು ಬೆರೆಸಿದ ಎಣ್ಣೆ ನಿಮ್ಮ ಕೂದಲ ಬೆಳವಣಿಗೆಗೆ ಜೀವ ನೀಡುತ್ತದೆ..!

Hair care: ನಾವೆಲ್ಲರೂ ಉದ್ದವಾದ, ಹೊಳೆಯುವ ಕೂದಲನ್ನು ಪ್ರೀತಿಸುತ್ತೇವೆ. ಆದರೆ ಹೊರಟು ಕೂದಲನ್ನು ಹೋಗಲಾಡಿಸಲು ನಿಮ್ಮ ತಲೆಗೆ ಸೇರಿಸುವ ಎಲ್ಲಾ ರಾಸಾಯನಿಕಗಳು ಅದನ್ನು ಇನ್ನಷ್ಟು ಹದಗೆಡಿಸುತ್ತವೆ. ಅದಕ್ಕಾಗಿಯೇ ಅಜ್ಜಿಯರು ಯಾವಾಗಲೂ ಕೂದಲಿನ ಆರೈಕೆಗಾಗಿ ನೈಸರ್ಗಿಕ ಮನೆಮದ್ದುಗಳನ್ನು ಬಳಸಬೇಕೆಂದು ಒತ್ತಾಯಿಸುತ್ತಾರೆ. ಅವುಗಳಲ್ಲಿ ಕೆಂಪು ದಾಸವಾಳವೂ ಒಂದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಗ್ರೇ ಕೂದಲಿನ ಸಮಸ್ಯೆಯನ್ನು ನಿಲ್ಲಿಸುತ್ತದೆ. ಕೂದಲನ್ನು...

ಒಣ ಕೊಬ್ಬರಿಯ ಆರೋಗ್ಯ ರಹಸ್ಯಗಳು…!

Health tips: ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು...

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

Devotional: ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ...? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ದೀಪವನ್ನು ಯಾರ...

ತೆಂಗಿನಕಾಯಿ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

ತೆಂಗಿನ ಕಾಯಿ ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ.  ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ  ಸಮಯದಲ್ಲಿ ತೆಂಗಿನ...

ಲಕ್ಷ್ಮೀ ದೇವಿಗೆ ಪ್ರಿಯವಾದ ನೈವೇದ್ಯಗಳಿವು…

ಲಕ್ಷ್ಮೀ ದೇವಿ ಯಾರಿಗೆ ಬೇಡ ಹೇಳಿ. ಜನ ರಾತ್ರಿ ಹಗಲೆಂದು ದುಡಿಯುವುದೇ ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸಲಿ ಎಂದು. ಹಲವರು ಪ್ರತೀ ಶುಕ್ರವಾರ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೂವು ಹಣ್ಣು ನೈವೇದ್ಯಗಳನ್ನು ಅರ್ಪಿಸುತ್ತಾರೆ. ವೃತಾದಿಗಳನ್ನು ಮಾಡುತ್ತಾರೆ. ನಾವಿವತ್ತು ಲಕ್ಷ್ಮೀ ದೇವಿಗೆ ಇಷ್ಟವಾಗುವ ನೈವೇದ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/rQFqkxyBJ9g ಲಕ್ಷ್ಮೀ ದೇವಿಗೆ ಕೆಂಪು...

ತೆಂಗಿನ ಕಾಯಿಗೂ ಶಿವನಿಗೂ ಇದೆ ಸಾಕಷ್ಟು ಸಾಮ್ಯತೆ: ಆ ಬಗ್ಗೆ ಪುಟ್ಟ ಮಾಹಿತಿ..

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಇರುವಷ್ಟು ಮಹತ್ವ ಬೇರೆ ಯಾವ ಪ್ರಸಾದಕ್ಕೂ ಇಲ್ಲ. ಯಾಕಂದ್ರೆ ಬೇರೆ ಹಣ್ಣು ಕಾಯಿಗಳು ಎಂಜಿಲಾಗಬಹುದು. ಆದ್ರೆ ತೆಂಗಿನಕಾಯಿ ಮಾತ್ರ ಎಂಜಿಲಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜೆ ಸಮಯದಲ್ಲಿ ತಪ್ಪದೇ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇನ್ನು ಈ ತೆಂಗಿನಕಾಯಿಗೂ ಮತ್ತು ಪರಶಿವನಿಗೂ ಕೆಲ ಸಾಮ್ಯತೆಗಳಿದೆ ಅವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಪೂಜೆ ವೇಳೆ ತೆಂಗಿನ ಕಾಯಿ ಕೊಳೆತರೆ ಮತ್ತು ತೆಂಗಿನ ಕಾಯಿಯಲ್ಲಿ ಹೂವು ಸಿಕ್ಕರೆ ಏನರ್ಥ..?

ಕೆಲ ಸಲ ಪೂಜೆ ಮಾಡುವ ಸಮಯದಲ್ಲಿ ತೆಂಗಿನ ಕಾಯಿ ಒಡೆದಾಗ ತೆಂಗಿನಕಾಯಿ ಕೊಳೆತಿರುತ್ತದೆ. ಇನ್ನು ಕೆಲವರಿಗೆ ಪೂಜೆ ಮಾಡುವ ವೇಳೆ ತೆಂಗಿನಕಾಯಿ ಒಡೆದಾಗ ಹೂವು ಸಿಗುತ್ತದೆ. ಹಾಗಾದ್ರೆ ಕೊಳೆತ ತೆಂಗಿನ ಕಾಯಿ ಸಿಕ್ಕರೆ ಮತ್ತು ತೆಂಗಿನ ಹೂವು ಸಿಕ್ಕರೆ ಏನು ಅರ್ಥ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img