Saturday, July 27, 2024

corona

ಮತ್ತೆ ಬಂತು ಕೊರೋನಾ ಮಹಾಮಾರಿ: ಕೇಂದ್ರದಿಂದ ರಾಜ್ಯಗಳಿಗೆ ಕೋವಿಡ್ ಗೈಡ್‌ಲೈನ್ಸ್ ಬಿಡುಗಡೆ

National News: ಮತ್ತೆ ದೇಶದಲ್ಲಿ ಕೊರೋನಾ ಮಹಾಮಾರಿ ಹರಡುವ ಮುನ್ಸೂಚನೆ ಇರುವ ಹಿನ್ನೆಲೆ, ಕೇಂದ್ರದಿಂದ ಕೊರೋನಾ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗಿದೆ. ಅಲ್ಲದೇ, ಪ್ರತೀ ರಾಜ್ಯವೂ ಈ ಗೈಡ್‌ಲೈನ್ಸ್‌ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ. ಕೇರಳದಲ್ಲಿ ಕೊರೋನಾ ರೂಪಾಂತರಿ ಪ್ರಕರಣ ಕಂಡುಬಂದಿದ್ದು, ಈಗಾಗಲೇ ಇಬ್ಬರು ಈ ರೋಗಕ್ಕೆ ಬಲಿಯಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿ, ಮತ್ತೆ ಇಂಥ ಪ್ರಕರಣಗಳು...

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

International News: 2020ರಲ್ಲಿ ಚೀನಾದ ಮೂಲಕ ಭಾರತಕ್ಕೆ ಒಕ್ಕರಿಸಿದ್ದ ಕೊರೋನಾ, ಹಲವರ ಆರೋಗ್ಯ ಹಾಳು ಮಾಡುವುದರ ಜೊತೆಗೆ, ಹಲವರ ಜೀವನವನ್ನೂ ಹಾಳು ಮಾಡಿತ್ತು. ಕೊರೊನಾ ಬಂದು ಸತ್ತು ಹೋದವರಿಗಿಂತ, ಹಸಿವಿನಿಂದ ಸತ್ತವರೇ ಹೆಚ್ಚಾಗಿದ್ದರು. ಸದ್ಯ ಜನ ಕೊರೋನಾ ತೊಂದರೆಯಿಂದ ಮುಕ್ತಿ ಪಡೆದು, ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ವ್ಯಾಪಾರ, ಕೆಲಸ ಮಾಡಿಕೊಂಡು ಆರಾಮವಾಗಿದ್ದಾರೆ. ಆದರೆ ಮತ್ತೆ...

ಭಾರತದಲ್ಲಿ ಕೋವಿಡ್ ಪ್ರಕರಣ ಇಳಿಕೆ..!

National story : ಭಾರತದಲ್ಲಿ ಒಂದು ದಿನದಲ್ಲಿ 134 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1,962 ಕ್ಕೆ ಇಳಿದಿದೆ. ಭಾರತದಲ್ಲಿ ಇದುವರೆಗೆ 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ 5,30,728 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳು...

ಈ ಆಹಾರಗಳನ್ನು ತಿಂದರೆ ಕೊರೊನಾಗೆ ಆಹ್ವಾನ ನೀಡಿದಂತೆ.. ಎಚ್ಚರ..!

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳಿದ್ದರೂ, ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನೀವು ಕರೋನಾ ಮತ್ತು ಶೀತವನ್ನು ತಡೆಗಟ್ಟಲು ಬಯಸಿದರೆ, ಅಂತಹ ಕೆಲವು ಆಹಾರಗಳನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೊರೊನಾ ವೈರಸ್ ವಿನಾಶ ಸೃಷ್ಟಿಸಲು ಆರಂಭಿಸಿದೆ. ನೀವು ಕರೋನಾವನ್ನು ತಡೆಗಟ್ಟಲು...

ದೇಶದಲ್ಲಿ ಮತ್ತೊಮ್ಮೆ ಕರೋನಾ, ಈ ಸೂಪರ್‌ಫುಡ್‌ಗಳ ಮೂಲಕ ವೈರಸ್ ಗೆ ಚಕ್ ..!

ಕೊರೊನಾ ವೈರಸ್‌ನ ಜನ್ಮಸ್ಥಳವಾದ ಚೀನಾದಲ್ಲಿ ಮತ್ತೆ ವೈರಸ್‌ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಸಹ, Omicron ನ ಹೊಸ ರೂಪಾಂತರ BF7 ದಿನದ ಬೆಳಕನ್ನು ಕಂಡಿದೆ, ಮತ್ತೊಮ್ಮೆ ಕರೋನಾ ದೇಶದಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಇದಕ್ಕೆ ತೆಂಗಿನ ನೀರು ಉತ್ತಮ. ಪ್ರತಿದಿನ ತೆಂಗಿನ ನೀರಿನಲ್ಲಿ ಒಂದು ಹಿಡಿ...

ಚೀನಾದಲ್ಲಿ ಮತ್ತೆ ಕೊರೊನ ಕಾಟ..!

ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಹಲವೆಡೆ ಲಾಕ್ ಡೌನ್ ಘೋಷಿಸಲಾಗಿದೆ. ಕೊರೊನಾ ಹೊಸ ಅಲೆಗೆ ಸುಮಾರು 10,000 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಿನ ಜನರಿಗೆ ಸೋಂಕಿದ್ದರು ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಸೈಬರ್ ವಂಚನೆಯಿಂದ ಉಪನ್ಯಾಸಕಿ ಆತ್ಮಹತ್ಯೆ ದಕ್ಷಿಣದ ಗುವಾಂಗ್ ಝೌ ನಗರ ಮತ್ತು ಚೀನಾದ ಚಾಂಗ್ ಕ್ವಿಂಗ್ ನಗರಗಳಲ್ಲಿ ಜನರು ಲಾಕ್ ಡೌನ್...

ಮುಂದಿನ ವರ್ಷ ಏಷ್ಯನ್ ಪ್ಯಾರಾ ಕ್ರೀಡಾಕೂಟ

https://www.youtube.com/watch?v=RO8NzFeGeWE ಹೊಸದಿಲ್ಲಿ: ಕೊರೋನದಿಂದಾಗಿ ಮುಂದೂಡಲ್ಪಟ್ಟಿದ್ದ  ಏಷ್ಯಾನ್ ಪ್ಯಾರಾ ಕ್ರೀಡಾಕೂಟ ಮುಂದಿನ ವರ್ಷ ಹ್ಯಾಂಗ್ಜುನಲಲಿ ನಡೆಯಲಿದೆ ಎಂದು  ಕ್ರೀಡಾ ಆಯೋಜಕರು ಹೇಳಿದ್ದಾರೆ. ಪ್ರತಿಷ್ಠಿತ ಕ್ರೀಡಾಕೂಟದ ಈ ವರ್ಷ ಅಕ್ಟೊಬರ್ 9ರಿಂದ 15ರವರೆಗೆ ನಡೆಯಬೇಕಿತ್ತು. ಆದರೆ ಚೀನಾದಲ್ಲಿ ಕೊರೋನಾ ಹೆಚ್ಚಾದರಿಂದ ಕ್ರೀಡಾಕೂವನ್ನು ಮುಂದೂಡಲಾಯಿತು ಎಂದು ಏಷ್ಯನ್ ಪ್ಯಾರಾ ಒಲಿಂಪಿಕ್ಸ್ ಸಮಿತಿ ಹೇಳಿದೆ. ಚೀನಾದ  ರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಮತ್ತು ಸಂಘಟಕರ ಜೊತೆ ಮಾತುಕತೆ...

ಸೆ.23ರಿಂದ ಏಷ್ಯಾನ್ ಗೇಮ್ಸ್ : ವೇಳಾಪಟ್ಟಿ ಕುರಿತು ಭಾರತ ಅಸಮಾಧಾನ

https://www.youtube.com/watch?v=pP7xygl5Di0 ಕುವೇಟ್/ಬೀಜಿಂಗ್: ಮುಂದೂಡಲ್ಪಟ್ಟಿದ್ದ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಸೆ.23ರಿಂದ ಅ.8ರವರೆಗೆ ನಡೆಯಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಘೋಷಿಸಿದೆ. 19ನೇ ಆವೃತ್ತಿಯ ಏಷ್ಯಾನ್ ಗೇಮ್ಸ್ ಸೆ.10ರಿಂದ ಸೆ.25ರವರೆಗೆ ನಡೆಯಬೇಕಿತ್ತು. ಆದರೆ ಮೆ6ರ ನಂತರ ಚೀನಾದಲ್ಲಿ ಕೋವಿಡ್ ಹೆಚ್ಚಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಯಿತು. ಟಾಸ್ಕ್ ಫೋರ್ಸ್ ಕಳೆದ 2 ತಿಂಗಳಿನಿಂದ ಚೀನಾ ಒಲಿಂಪಿಕ್ ಸಮಿತಿ ಮತ್ತು ಹ್ಯಾಂಗ್ಜು ಏಷ್ಯಾನ್ ಗೇಮ್ಸ್...

ಮೊದಲ ಚುಟುಕು ಕದನಕ್ಕೆ ರೋಹಿತ್ ಡೌಟ್

https://www.youtube.com/watch?v=QrXvWiP7JUw   ಸೌಥಾಂಪ್ಟನ್:5ನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಇದೀಗ ಟೀಮ್ ಇಂಡಿಯಾ ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡ ಆಘಾತ ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯ ಆಡುವುದು ಅನುಮಾನದಿಂದ ಕೂಡಿದೆ. ಕೋವಿಡ್ ನಿಂದ ಚೇತರಿಸಿಕೊಂಡಿದ್ದ ಹಿಟ್ ಮ್ಯಾನ್ ಯಾಕೆ ಆಡುತ್ತಿಲ್ಲ ಅನ್ನೋದರ ಬಗ್ಗೆ ಬಿಸಿಸಿಐ ಕೂಡ ಮಾಹಿತಿ ನೀಡಿಲ್ಲ. ಮೊದಲ...

ಅಭ್ಯಾಸಕ್ಕಿಳಿದ ನಾಯಕು ರೋಹಿತ್ ಶರ್ಮಾ 

https://www.youtube.com/watch?v=S3sf0xW3pEk ಲಂಡನ್: ಕೊರೋನಾದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಎಡ್ಜ್‍ಬಾಸ್ಟನ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಆಂಗ್ಲರ ವಿರುದ್ಧದ 5ನೇ ಟೆಸ್ಟ್ ನಿಂದ ದೂರ ಉಳಿದಿದ್ದರು. ಮುಂಬರುವ ಟಿ20 ಸರಣಿಗೆ ಲಭ್ಯವಿರುವ ರೋಹಿತ್ ಶರ್ಮಾ ಸೋಮವಾರ ನೆಟ್ಸ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿ ಉಮೇಶ್ ಯಾದವ್ ಹಾಗೂ ಆರ್.ಅಶ್ವಿನ್ ಅವರ ಬೌಲಿಂಗ್ ಎದುರಿಸಿದರು. ನಾರ್ಥ್‍ಂಪ್ಟನ್‍ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ....
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img