Friday, May 17, 2024

gujarath

Cricket-ಕ್ರಿಕೆಟ್ ತರಬೇತಿಯಲ್ಲಿರುವಾಗಲೆ ಹೃದಯಾಘಾತದಿಂದ ಸಾವು

ರಾಷ್ಟ್ರೀಯ ಸುದ್ದಿ: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಹಲವಅರು ರೀತಿಯ ರೋಗಕ್ಕೆ ತುತ್ತಾಗಿ ಹಿರಿಯರು ಕಿರಿಯರು ಸಾಯುತಿದ್ದಾರೆ. ಪ್ರತಿದಿನವು ಜಿಮ್ ವ್ಯಾಯಾಮ ರನ್ನಿಂಗ್ ಅಮತ ದೇಹವನ್ನು ಗಟ್ಟಿಮುಟ್ಟಾಗಿಡಲು ದೇಹವನನ್ನು ದಂಡಿಸುತ್ತಿರುತ್ತಾರೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತೆ ಯಾವುದೆ ರೋಗ ನಮ್ಮತ್ತ ಸುಳಿಯಲ್ಲ ವೆಂದು ಆದರೆ ಈರೀತಿಯ ದೇಹ ದಂಡನೆಯಿಂದ ನೇ ಸಾಕಷ್ಟು ಯುವಕರು ತಮ್ಮ ಪ್ರಾಣವನ್ನು...

ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

sports news ಅತಿ ಹೆಚ್ಚು ಪ್ರೇಕ್ಷಕರನ್ನು ಕೂರಲು  ಅವಕಾಶವಿರುವ ಕ್ರಿಕೇಟ್ ಸ್ಟೇಡಿಯಂ ಎಂಬ ಹೆಗ್ಗಳೆಕೆಗೆ ಪಾತ್ರವಾಗಿರುವ ಸ್ಟೇಡಿಯಂ ಎಂದರೆ ಅದು ಗುಜರಾತಿನಲ್ಲಿರುವ ಸರೇಂದ್ರಮೋದಿ ಸ್ಟೇಡಿಯಂ. ಈ ಸ್ಟೇಡಿಯಂನ ಮೊದಲ ಹೆಸರು ಸರದಾರ ವಲ್ಲಭ ಬಾಯ್ ಪಟೇಲ್ ಕ್ರಿಕೇಟ್ ಸ್ಪಾರ್ಟ್ಸ ಕಾಂಪ್ಲೆಕ್ಸ್.ಇದು ಪ್ರಪಂಚ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರಲ್ಲಿ ಸುಮಾರು ಒಂದು ಲಕ್ಷ ಮೂವತ್ತೆರಡು ಸಾವಿರ  ಪ್ರೇಕ್ಷಕರು...

ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕುಮಾರಸ್ವಾಮಿ

ಕಲಬುರ್ಗಿಯ ಪಟ್ಟಣ ಗ್ರಾಮಗಳಲ್ಲಿ ಕುಮಾರಸ್ವಾಮಿ ಹೇಳಿಕೆ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿದ್ದಾರಂತೆ ಸ್ಯಾಂಟ್ರೋ ರವಿ ಗುಜರಾತ್ಗೆ ಹೋಗಿದ್ದೇಕೆ ಎಲ್ಲಾ ರೀತಿಯ ದಂಧೆಕೋರರಿಗೆ ಗುಜರಾತ್ ಬಹಳ ಪ್ರಯವಾದದ್ದೇಕೆ . ಸ್ಯಾಂಟ್ರೋ ರವಿಯನ್ನು ಕರ್ನಾಟಕ ಗಡಿಯನ್ನು ದಾಟಲು ಹೇಗೆ ಬಿಟ್ಟರು . ಬಿಜೆಪಿ ಅವರ ಅಲ್ಲಿ ಸಿಕ್ಕಿ ಹಾಕಿಕೊಳ್ಳದಿದ್ದರೆ ಅವನನ್ನ ವಿದೇಶಕ್ಕೆ ಕಳುಹಿಸುವ ಪ್ಲಾನ್ ಏನಾದರೂ ಹಾಕಿಕೊಂಡಿದ್ದರಾ...

ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನ..! ಕರ್ನಾಟಕ ಪೊಲೀಸರ ಬೇಟೆ ಹೇಗಿತ್ತು..?!

Political News: ರಾಜ್ಯದ ರಾಜಕೀಯ ರಣರಂಗವನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಅನೇಕ ಕಡೆಗಳಲ್ಲಿ ಅಲೆದಾಡಿದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ. ರವಿಯನ್ನು ಬಂಧಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಬಹುವಾಗಿಯೇ ಶ್ರಮಿಸಿತ್ತು. ಪ್ರತಿ ಸಮಯದಲ್ಲೂ ಈತ ಪೊಲೀಸರಿಗೆ ಚಲ್ಲೆಹಣ್ಣು ತಿನ್ನಸಿದ್ದ. ಕೊನೆಗೆ ಗುಜರಾತ್ ನಲ್ಲಿ ಪೊಲೀಸರ ...

ಬಿಜೆಪಿಗೆ ಸೇರ್ಪಡೆಯಾದ ಪಾಟೀದಾರ್ ಲೀಡರ್ ಹಾರ್ದಿಕ್ ಪಟೇಲ್..

https://www.youtube.com/watch?v=siTN9hOCcXU&t=36s ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ್ದ, ಮಾಜಿ ಕಾಂಗ್ರೆಸ್ಸಿಗ, ಎಡಪಂಥಿಯ ಮತ್ತು ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಇದೀಗ ಗೋಪೂಜೆ ಮಾಡುವ ಮೂಲಕ ಬಿಜೆಪಿ ಸೇರಿದ್ದಾರೆ. ಅಲ್ಲದೇ, ಮುಂಬರುವ ಗುಜರಾತ್ ಚುನಾವಣೆಗೆ ಭರದಿಂದ ಸಿದ್ಧತೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದ ಹಾರ್ದಿಕ್, ನನ್ನ ಕೆಲಸದ ಬಗ್ಗೆ ಕಾಂಗ್ರೆಸ್‌ನ ಕೆಲವರು ಚಕಾರ...

ಮೊದಲ ಬಾರಿಗೆ ತಾಯಿಯಾದ 70 ವರ್ಷದ ಹಣ್ಣಣ್ಣು ಮುದುಕಿ..!

www.karnatakatv.net: ಇತ್ತೀಚೆಗೆ ತಡವಾಗಿ ಮದುವೆಯಾಗೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಲೈಫಲ್ಲಿ ಏನಾದ್ರೂ ಅಚೀವ್ ಮಾಡ್ತೀವಿ, ಅದೂ ಇದೂ ಅಂತ ಈಗಿನ ಜನರೇಷನ್ ಮಿನಿಮಮ್ ಅಂದ್ರೆ 35 ವರ್ಷವಾಗೋವರೆಗೂ ಮದ್ವೆಯಾಗೋ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ. ಇಂಥಹವರಿಗೆ ಮಕ್ಕಳಾಗೋದು ಸ್ವಲ್ಪ ಕಷ್ಟವಾಗಬಹುದು. ಇಂಥಹವರಿಗಾಗಿಯೇ ವೈದ್ಯಲೋಕದಲ್ಲಿ ಐವಿಎಫ್ ತಂತ್ರಜ್ಞಾನ ವರದಾನವಾಗಿದೆ. 50 ದಾಟಿದ ಮಹಿಳೆಯರೂ ಕೂಡ ಈ ಐವಿಎಫ್...

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ

ಅಹಮದಾಬಾದ್ : ಗುಜಾರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್  ಅವರು ಬುಧವಾರ ಮರುನಾಮಕರಣ ಮಾಡಿದ್ದಾರೆ. https://www.youtube.com/watch?v=-9SfvTMG1LU ಒಂದು ಲಕ್ಷ ಹತ್ತು ಸಾವಿರ ಆಸನಗಳ ಸಾಮರ್ಥ್ಯ ಮತ್ತು ಅತ್ಯಾಧಿಕ ತಂತ್ರಜ್ಞಾನ ಹೊಂದಿರುವ ಈ ಕ್ರೀಡಾಂಗಣವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಇದನ್ನು...

ಗುಜರಾತ್, ಮಹಾರಾಷ್ಟ್ರದಲ್ಲಿ ಮಹಾ ಮಳೆ

ಕರ್ನಾಟಕ ಟಿವಿ : ಕೊರೊನಾ ನಡುವೆ ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಹಲವೆಡೆ ಸೇತುವೆ ಕುಸಿತ ಹಾಗೂ ನದೀ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ.. ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ, ಅಸ್ಸಾಂನಲ್ಲೂ ಮಳೆಯಿಂದ ಭಾರೀ ಹಾನಿಯುಂಟಾಗಿದೆ. ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ, ನೀವೂ ಚೀನಾ ಆ್ಯಪ್ ಗಳನ್ನ...
- Advertisement -spot_img

Latest News

ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ

Dubai News: ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೋರ್ವ ಕಳೆದುಕೊಂಡಿದ್ದ ವಾಚನ್ನು, ಭಾರತದ ಬಾಲಕ ಹಿಂದಿರುಗಿಸಿದ್ದಾನೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಆ...
- Advertisement -spot_img