Saturday, July 27, 2024

health tips

Health Tips: ಒಬ್ಬ ಮನುಷ್ಯನಿಗೆ 2 ಕಿಡ್ನಿ ಬೇಕೇ ಬೇಕಾ..?

Health Tips: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ಹೃದಯ, ಲಿವರ್, ಕಿಡ್ನಿ ಇವಿಷ್ಟು ಆರೋಗ್ಯವಾಗಿರಬೇಕು. ಆಗ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಅದರಲ್ಲೂ ಕಿಡ್ನಿಯ ಆರೋಗ್‌ಯ ಬಹುಮುಖ್ಯವಾಗಿದೆ. ಆದ್ರೆ ನಮಗೆ ಎರಡು ಕಿಡ್ನಿಗಳು ಬೇಕೇ ಬೇಕಾ..? ಒಂದು ಕಿಡ್ನಿ ಇದ್ರೆ ಮನುಷ್ಯ ಆರೋಗ್ಯವಾಗಿ ಇರೋಕ್ಕೆ ಆಗಲ್ವಾ..? ಈ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ. https://youtu.be/rGBHDoYmuv0 ವಾದ್ಯರು ಹೇಳುವ ಪ್ರಕಾರ, ಮನುಷ್ಯನಿಗೆ...

ಹೃದಯ ಸಂಬಂಧಿ ಖಾಯಿಲೆ ಇದ್ದಲ್ಲಿ ಇಂಥ ಆಹಾರಗಳನ್ನು ಸೇವಿಸಲೇಬೇಡಿ

Health Tips: ನಾವು ಆರೋಗ್ಯವಾಗಿರಬೇಕು ಅಂದ್ರೆ, ಮೊದಲು ನಮ್ಮ ಹೃದಯ, ಜೀರ್ಣಾಂಗ, ಲಿವರ್‌, ಕಿಡ್ನಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಇವೆಲ್ಲವೂ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳು, ಬೀದಿಬದಿ ತಿಂಡಿಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರು ಈ ಬಗ್ಗೆ ಮಾತನಾಡಿದ್ದು, ನಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ,...

Health Tips: ವಿಪರೀತ ತಲೆನೋವು ಕಂಡುಬಂದಲ್ಲಿ ಎಚ್ಚರ

Health Tips: ಮಳೆಗಾಲ ಶುರುವಾಗಿದ್ದು, ಡೆಂಘ್ಯೂ ಜ್ವರ ಹಲವೆಡೆ ಶುರುವಾಗಿದೆ. ಪುಟ್ಟ ಪುಟ್ಟ ಮಕ್ಕಳಿಗೆ ಡೆಂಘ್ಯೂ ಬಂದಿದ್ದು, ವೈದ್ಯರು ಆಗಾಗ, ನಾವು ಡೆಂಘ್ಯೂ ಬರದ ಹಾಗೇ ಏನು ಮಾಡಬೇಕು ಎಂದು ವಿವರಿಸಿದ್ದಾರೆ. https://youtu.be/aVN8VnCXGU0 ವೈದ್ಯರು ಹೇಳುವ ಪ್ರಕಾರ, ನಿಮಗೆ ಸತತವಾಗಿ ತಲೆ ನೋವು ಬರುತ್ತಿದ್ದರೆ, ಮೈಗ್ರೇನ್ ಬರುತ್ತಿದ್ದರೆ, ದೇಹದಲ್ಲಿ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದರೆ, ಜ್ವರ...

ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಶೇಖರಿಸಿ ಇಡುವುದು ಎಷ್ಟು ಡೇಂಜರ್ ಗೊತ್ತಾ..?

Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ...

Health Tips: ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಬೇಡಿ

Health Tips: ನಾವು ಈಗಾಗಲೇ ನೈಟ್ರೋಜನ್ ಇರುವ ಆಹಾರವನ್ನು ನಾವು ಸೇವಿಸಬಾರದು ಎಂದು ಹೇಳಿದ್ದೇವೆ. ಅಂಥ ಆಹಾರಗಳನ್ನು ತಿಂದ್ರೆ, ನಮ್ಮ ಆರೋಗ್ಯದ ಮೇಲೆ ಎಂಥ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ. ಇದೀಗ ಇನ್ನೋರ್ವ ವೈದ್ಯರು ಕೂಡ ನಾವು ಏಕೆ ಹೊಗೆಯುಕ್ತ ಪದಾರ್ಥಗಳನ್ನು ಸೇವಿಸಬಾರದು ಎಂದು ವಿವರಿಸಿದ್ದಾರೆ. https://youtu.be/5qh10zJ4vlM ವೈದ್ಯರು ಹೇಳುವ ಪ್ರಕಾರ, ನೈಟ್ರೋಜನ್ ಗ್ಯಾಸ್ ಸೇರಿಸಿರುವ...

Health Tips: ಆಹಾರ ಸೇವಿಸುವಾಗ ಗಂಟರಲ್ಲಿ ಸಿಲುಕಿಕೊಳ್ಳುತ್ತಿದ್ದಲ್ಲಿ ಎಚ್ಚರ..!

Health Tips: ಆಹಾರ ಸೇವನೆ ಮಾಡುವಾಗ, ನಮಗೆ ಏನೂ ಆಗದೇ, ನಾವು ಆರಾಮವಾಗಿ ಆಹಾರ ಸೇವನೆ ಮಾಡಿದರೆ, ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ನಾವು ಆಹಾರ ಸೇವನೆ ಮಾಡುವಾಗ, ನಮ್ಮ ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಹಾಗಾದ್ರೆ ಇದರ ಅರ್ಥವೇನು ಅಂತಾ...

Health Tips: ವೈನ್ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.. ಇದು ನಿಜಾನಾ..?

Health Tips: ವೈದ್ಯರು ಈಗಾಗಲೇ ನಿಮಗೆ ಬಿಯರ್ ಕುಡಿಯುವ ಬಗ್ಗೆ, ಹೆಚ್ಚು ಮದ್ಯಪಾನ ಮಾಡಿದರೆ ಏನಾಗುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ, ವೈನ್ ಕುಡಿದರೆ, ತ್ವಚೆಯ ಕಾಂತಿ ಹೆಚ್ಚುತ್ತಂತೆ. ಇದು ನಿಜಾನಾ..? ಸುಳ್ಳಾ..? ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=a_6PEU3wSic ವೈದ್ಯರು ಹೇಳುವ ಪ್ರಕಾರ, ದ್ರಾಕ್ಷಿ ಜ್ಯೂಸನ್ನು ಫರ್ಮೆಂಟ್ ಮಾಡಿದ್ರೆ, ಅದು...

Health Tips: ಈ 2 ಮನೆಮದ್ದುಗಳಿದ್ರೆ ಲೂಸ್ ಮೋಷನ್ ಮಂಗಮಾಯ

Health Tips: ಲೂಸ್ ಮೋಷನ್ ಕಾಮನ್ ಆರೋಗ್ಯ ಸಮಸ್ಯೆ ಆದ್ರೂ, ಇದು ಜನರ ಜೀವವನ್ನೂ ತೆಗೆದುಕೊಳ್ಳುತ್ತೆ. ಹಾಗಾಗಿ ಲೂಸ್ ಮೋಷನ್ ಅಂತಾ ನಿರ್ಲಕ್ಷ್ಯ ವಹಿಸಬಾರದು. ಈ ರೀತಿಯಾದಾಗ, ಮನೆಮದ್ದನ್ನು ಮಾಡಿ, ಕಂಟ್ರೋಲಿಗೆ ಬರದಿದ್ದಲ್ಲಿ, ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡಿಯಲೇಬೇಕು. ವೈದ್ಯರು ಲೂಸ್ ಮೋಷನ್‌ಗೆ ಯಾವ ರೀತಿಯ ಮನೆ ಮದ್ದು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ...

ಮಗುವಿಗೆ ತಾಯಿಯ ಗರ್ಭ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...

ಈ ಕಲರ್ ಕಲರ್ ಐಸ್‌ ಕ್ಯೂಬ್ಸ್ ಬಳಸಿ ನಿಮ್ಮ ಮುಖವನ್ನು ಅಂದಗೊಳಿಸಿ

Beauty Tips: ವಾರಕ್ಕೊಮ್ಮೆ ಫೇಸ್‌ಪ್ಯಾಕ್, ಕ್ರೀಮ್, ಲೋಶನ್, ಸ್ಕ್ರಬ್ ಏನೂ ಬಳಸದೇ, ನೀವು ಪ್ರತಿದಿನ ಐಸ್‌ಕ್ಯೂಬ್ ಬಳಸಿದರೂ ಕೂಡ, ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ. ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img