national news
ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ. ಪ್ರಯಾಣಿಕರು ರೈಲಿನಲ್ಲಿ ದೂರದೂರಿಗೆ ಪ್ರಯಾಣಿಸುವ ವೇಳೆ ಹಸಿವಾಗಿದ್ದರೆ ಇನ್ನು ಮುಂದೆ ಆಹಾರಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ ಯಾಕೆಂದರೆ ಪ್ರಯಾಣಿಕರಿಗಾಗಿಯೇ "ಭಾರತೀಯ ರೈಲ್ವೆ ಕ್ಯಾಂಟರಿAಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್" ತನ್ನ ಇ ಕಾಂಟರಿAಗ್ ಸೇವೆಯನ್ನು ಗ್ರಾಹಕರ ಸ್ನೇಹಿಗೊಳಿಸಲು ವ್ಯಾಟ್ಸಪ್ ಸೇವೆಯನ್ನು ಸದ್ಯದಲ್ಲೆ ಪರಿಚಯಿಸಲಿದೆ. ನೀವು ಕುಳಿತಲ್ಲಿಯೆ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...