Saturday, June 14, 2025

Indra dev

ಇಂದ್ರದೇವನನ್ನು ಏಕೆ ಪೂಜಿಸಲಾಗುವುದಿಲ್ಲ ಗೊತ್ತಾ..?.. ಭಾಗ 2

ಈ ವಿಷಯಕ್‌ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಇಂದ್ರ ಹೇಗಿದ್ದ..? ಇಂದ್ರನ ಮೊದಲು ಸ್ವರ್ಗವನ್ನು ಯಾರು ಆಳಿದ್ದರು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇಂದ್ರನನ್ನು ಯಾಕೆ ಪೂಜಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ಬರೀ ಊರ್ವಷಿ, ಮೇನಕೆಯರ ಸಂಗದಲ್ಲಿರುತ್ತಿದ್ದ ಇಂದ್ರದೇವ, ಒಮ್ಮೆ ವಾಯುವಿಹಾರಕ್ಕೆಂದು ಭೂಮಿಗೆ ಬಂದ. ಹಾಗೆ ಬಂದಾಗ, ಗೌತಮ ಋಷಿಗಳ ಕುಟೀರದ...

ಇಂದ್ರನೂ ಒಮ್ಮೆ ದರಿದ್ರನಾಗಿದ್ದನಂತೆ.. ಯಾರ ಶಾಪದಿಂದ..? ಯಾಕೆ ಗೊತ್ತಾ..?

ಅಹಂಕಾರದಿಂದ ಮೆರೆದವರಿಗೆ ಎಂದೂ ಯಶಸ್ಸು ಸಿಗೋದಿಲ್ಲಾ ಅಂತಾ ನಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರ್ತೀರಿ. ಹಾಗಾಗಿ ವಿನಯವೇ ಭೂಷಣ ಅಂತಾ ಹೇಳಿರೋದು. ಇದೇ ರೀತಿ ದುರಹಂಕಾರ ತೋರಿಸಲು ಹೋಗಿ, ದೇವರಾಜ ಇಂದ್ರ ಕೂಡ ದರಿದ್ರನಾಗಿದ್ದನಂತೆ. ಹಾಗಾದ್ರೆ ಇಂದ್ರ ಮಾಡಿದ ತಪ್ಪಾದ್ರೂ ಏನು..? ಅವನು ಹೇಗೆ ದರಿದ್ರನಾದ..? ಮತ್ತೆ ಅವನು ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡಿದ್ದು ಹೇಗೆ...
- Advertisement -spot_img

Latest News

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ...
- Advertisement -spot_img