Saturday, July 27, 2024

Invention

Farmer: ರೈತರ ಜಮೀನಿನಲ್ಲಿ ಬಿಯರ್ ಬಾಟಲಿ ಸದ್ದು, ಬೆಳೆಗೆ ಕಾಡುತ್ತಿವೆ ಚಿಗರಿ

HUBLI:ಕಳೆದ ವರ್ಷ ಅತಿವೃಷ್ಟಿ ಬರೆ ಆಯ್ತು, ಈ ವರ್ಷ ಅನಾವೃಷ್ಟಿ ಬಿಟ್ಟು ಬಿಡದೆ ಕಾಡುತ್ತಿರುವ ಬೆನ್ನಲ್ಲೇ ರೈತನಿಗೆ ಮತ್ತೊಂದು ಪ್ರಾಣಿ ಕಂಟಕ ಎದುರಾಗಿ ಮುಂಗಾರು ಬೆಳೆ ಉಳಿಸಿಕೊಳ್ಳುವುದೇ ಅನ್ನದಾತನಿಗೆ ಸವಾಲಾಗಿದೆ‌. ರೈತರು ಬೆಳೆ ಉಳಿಸಿಕೊಳ್ಳಲು ಯಾವ ಪ್ಲ್ಯಾನ್ ಮಾಡಿದ್ದಾರೆ ಗೊತ್ತಾ. ನೀವು ಈ ಸ್ಟೋರಿ ನೋಡಲೇಬೇಕು... ಹೌದು ! ಹೀಗೆ ರಸ್ತೆ ಬದಿ ಬಳಸಿ ಬಿಸಾಡಿದ...

ಕೃಷಿಯಲ್ಲಿ ಹೊಸ ಆವಿಷ್ಕಾರ ನೀಲಿ ಬಣ್ಣದ ಗೋದಿ ಉತ್ಪಾದನೆ

special story ಇತ್ತೀಚಿನ ದಿನಗಳಲ್ಲಿ ಆಧುನಿಕ ಯುಗದಿಂದಾಗಿ ಕೆಲಸದ ಒತ್ತಡ ಮತ್ತು ರಾಸಾಯನಿಕ ಆಹಾರ ಪದಾರ್ಥಗಳೀಳದಾಗಿ ಜನರು ಸಂಪಾದಿಸಿದ ದುಡ್ಡನ್ನೆಲ್ಲ ಆರೋಗ್ಯವನ್ನ ಕಾಪಾಡಿಕೊಳ್ಳಲು ಖರ್ಚು ಮಾಡುವ ಪರೀಸ್ಥಿತಿ ಎದುರಾದಿದೆ ಹಾಗಾಗಿ ಕೃಷಿಕರು ಜನರಿಗೆ ಒಳ್ಳೆಯ ಗುಣಮಟ್ಟದ ಆಹಾರ ಉತ್ಪನ್ನ ಒದಗಿಸಬೇಕು ಎನ್ನು ದೃಷ್ಟಿಯಿಂದ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತಿದ್ದಾರೆ. ಬೆಲೆ ಜಾಸ್ತಿ ಇದ್ದರು ಪರವಾಗಿಲ್ಲ...

ಹಂದಿ ಹೃದಯವನ್ನು ಹೃದ್ಯೋಗಿಗೆ ಯಶಸ್ವಿಯಾಗಿ ಕಸಿ ಮಾಡಿದ ಯು ಎಸ್ ವೈದ್ಯರು

ವೈದ್ಯ ಲೋಕದಲ್ಲಿ ಒಂದಿಲ್ಲೊoದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ, ಎಲ್ಲರೂ ಬೆರಗಾಗುವಂತಹ ಆವಿಷ್ಕಾರ ಅಮೆರಿಕಾ ವೈದ್ಯಲೋಕದಲ್ಲಿ ನಡೆದಿದೆ. ಈ ಸರ್ಜರಿಗೆ ಒಳಗಾದವರು ಡೇವಿಡ್ ಬೆನೆಟ್ ಇವರು ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಇವರಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಯು ಎಸ್ ವೈದ್ಯರು ಕಸಿ ಮಾಡಿದ್ದಾರೆ. ಸರ್ಜರಿ ಬಳಿಕ ಮಾತನಾಡಿರುವ ಅವರು ಇದು ಮಾಡು ಇಲ್ಲವೇ ಮಡಿ ಎಂಬoಥ ಸರ್ಜರಿಯಾಗಿತ್ತು. ನನಗೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img