Monday, July 6, 2026

Kango

ಕಾಂಗೋದಲ್ಲಿ ಧಾರಾಕಾರ ಮಳೆಗೆ 22 ಮಂದಿ ಸಾವು

International News: ಕಾಂಗೋದ ಕಸಾಯಿ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಪ್ರವಾಹ ಉಂಟಾಗಿದ್ದು, ಸ್ಥಳೀಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಸಾಯಿ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮನೆ, ಶಾಲೆ, ಅಂಗಡಿ ಸೇರಿ, ಹಲವು ಕಟ್ಟಡಗಳು ಧರೆಗುರುಳಿದೆ. ಮನೆ ಕಟ್ಟಲು ಯೋಗ್ಯವಲ್ಲದ ಪ್ರದೇಶದಲ್ಲಿ, ಈ ಕಟ್ಟಡಗಳನ್ನು ಕಟ್ಟಿರುವುದೇ ಈ ಪ್ರಮಾದಕ್ಕೆ ಕಾರಣವೆನ್ನಲಾಗಿದೆ. ಇನ್ನು...
- Advertisement -spot_img

Latest News

Political News: ಶಿವರಾಮೇಗೌಡರ ‘ಶಿವಪಥ: ಮುಳ್ಳಿನ ನಡಿಗೆಯದ್ದು..: ಸಿಎಂ ಡಿ ಕೆ ಶಿವಕುಮಾರ್

Political News: ಎಲ್ ಆರ್ ಶಿವರಾಮೇಗೌಡರ ಶಿವಪಥ ಮುಳ್ಳಿನ ನಡಿಗೆಯಿಂದ ಕೂಡಿದೆ. ಆ ನಡಿಗೆಯಲ್ಲಿ ಸಾಕಷ್ಟು ಶ್ರಮ ಇದೆ. ಗೌಡರು ವರ್ಣರಂಜಿತ ರಾಜಕಾರಣಿ. ಅವರಂತೆ ವರ್ಣರಂಜಿತರಾಗಲು...
- Advertisement -spot_img