ಶಿವನು ಸಂತೋಷಪಟ್ಟರೆ..ಹೇಗೆ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೋ.. ಅದೇ ರೀತಿ ಸಿಟ್ಟು ಬಂದರೆ.. ಉಗ್ರರೂಪವನ್ನು ತೋರಿಸುತ್ತಾನೆ. ಹಾಗಾಗಿ ಜಂಗಮಯ್ಯನ ಪೂಜೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು.
ಶಿವನ ಆರಾಧನೆಯಿಂದ ಎಲ್ಲಾ ರೀತಿಯ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ. ಭಗವಾನ್ ಶಿವನನ್ನು ಮನುಷ್ಯರು ಮಾತ್ರವಲ್ಲದೆ ದೇವತೆಗಳು, ರಾಕ್ಷಸರು ಮತ್ತು ಮುನಿಗಳು ಕೂಡ ಪೂಜಿಸುತ್ತಾರೆ. ತುಂಬು...
Devotional:
ಈ ಮೂರೂ ತಪ್ಪುಗಳು ಮನೆಯಲ್ಲಿ ಪದೇ ಪದೇ ನಡಿಯುತ್ತಿದೆ ಎಂದರೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಆದಾಯದ ಮೂಲಗಳು ಕಡಿಮೆಯಾಗುತ್ತಾ ಹೋಗುತ್ತದೆ ಇದರಿಂದ ಮನೆಯ ಯಜಮಾನನಿಗೆ ವ್ಯಾಪಾರದಲ್ಲಿ ಅಬಿವೃದ್ದಿ ಯಾಗುವುದಿಲ್ಲ, ನೀವು ಮಾಡುವಂತಹ ಅಡುಗೆ ಇಂದಲೇ ಅವರಿಗೆ ಅದೃಷ್ಟ ಅನ್ನೋದು ಪ್ರಾಪ್ತಿ ಯಾಗುತ್ತದೆ ಹಾಗೆಯೆ ನೀವು ಮಾಡುವ ಅಡುಗೆ ಇಂದಲೇ...
ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು ,ಈ ತಪ್ಪುಗಳನ್ನು ಶುಕ್ರವಾರದ ದಿನ ನೀವೂ ಮನೆಯಲ್ಲಿ ಮಾಡಿದ್ದೆ ಆದರೆ ಜೀವನದಲ್ಲಿ ಏಳಿಗೆ ಅನ್ನುವುದು ಹಾಗುವುದಿಲ್ಲ ಎಲ್ಲರೀತಿಯಾದ ಸಂಕಷ್ಟಗಳು ಎದುರಾಗುತ್ತದೆ ,ಆದರೆ ಈ ತಪ್ಪುಗಳು ಯಾವುದು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ,ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ...
Devotional:
ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ.
ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...
vastu tips:
ಸಾಮಾನ್ಯವಾಗಿ ಎಲ್ಲರು ತಮ್ಮ ಮನೆಯಲ್ಲಿ ಅಭ್ಯಾಸವಾಗಿ ಕೆಲವು ಕೆಲಸಗಳನ್ನು ಮಾಡುತ್ತಾರೆ. ಮತ್ತು ಆ ಕೆಲಸಗಳು ದರಿದ್ರ ದೇವತೆಯನ್ನು ಆಹ್ವಾನಿಸಿದಂತಾಗುತ್ತದೆ. ಮತ್ತು ಮನೆಯಲ್ಲಿ ವಾಸಿಸುವ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಇಂತಹ ಕೆಲಸಗಳನ್ನು ಮಾಡಬಾರದೆಂದು ಸೂಚಿಸಲಾಗಿದೆ. ಈಗ ದರಿದ್ರಕ್ಕೆ ಕಾರಣವಾಗುವ ಅನೇಕ ವಿಷಯಗಳ ಬಗ್ಗೆ ನಾವು ತಿಳಿಯೋಣ.
ಊಟ ಮಾಡುವಾಗ ಈ ಕೆಲಸಗಳನ್ನು ಮಾಡಿದರೆ ದರಿದ್ರ:
ಊಟ...
Devotional tips:
ಆಚಾರಗಳು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ , ಆಚಾರ ವಿಚಾರಗಳಲ್ಲಿ ತಿಳಿದೋ ತಿಳಿಯದೆಯೋ ಎಲ್ಲರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ,ಈ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಹಾಗು ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ ,ನಿಮ್ಮ ಕಷ್ಟಗಳಿಗೆ ಖಂಡಿತವಾಗಿ ನೀವೇ ಕಾರಣವಾಗುತ್ತೀರಾ ,ಈ ತಪ್ಪುಗಳನ್ನು ಸರಿ ಮಾಡಿಕೊಂಡು ನೋಡಿ ನಿಮ್ಮ ಕುಟುಂಬ ಬಹಳ...
ಮನುಷ್ಯ ಆದವನು ಜೀವನದಲ್ಲಿ ತಪ್ಪು ಮಾಡೋದು ಸಹಜ. ಹಾಗೆ ತಪ್ಪೇ ಮಾಡದ ಮನುಷ್ಯರಿರೋಕ್ಕೆ ಸಾಧ್ಯವೇ ಇಲ್ಲ. ಆದ್ರೆ ಗರುಡ ಪುರಾಣದ ಪ್ರಕಾರ ಯಾರೇ ಆಗಲಿ 7 ತಪ್ಪುಗಳನ್ನು ಮಾಡಲೇಬಾರದಂತೆ. ಹಾಗಾದ್ರೆ ಅದ್ಯಾವುದು 7 ತಪ್ಪುಗಳು ಅಂತಾ ತಿಳಿದುಕೊಳ್ಳೋಣ ಬನ್ನಿ..
ಮೊದಲನೇಯ ತಪ್ಪು, ಕೊಳಕು ಬಟ್ಟೆ ಧರಿಸುವುದು. ಕೊಳಕು ಬಟ್ಟೆ ಧರಿಸಿದ ವ್ಯಕ್ತಿಯನ್ನ ಯಾರೂ ಗೌರವಿಸುವುದಿಲ್ಲ. ಅವನ...
ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪ್ರತಿದಿನ ಮಾಡುವ ಇಂಥ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...