Saturday, June 14, 2025

rajyasabha

ಸಂಸತ್ತಿನ ಚಳಿಗಾಲ ಅಧಿವೇಶನ : ಪ್ರತಿಭಟನೆ ನಂತರ ರಾಜ್ಯಸಭೆಯನ್ನು ಮುಂದೂಡಲಾಗಿದೆ, ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ತೆಗೆದುಕೊಳ್ಳಬೇಕಾದ ಚರ್ಚೆಯ ವಿಷಯದ ಕುರಿತು ಗದ್ದಲದ ನಂತರ ರಾಜ್ಯಸಭೆಯನ್ನು ಗುರುವಾರ ಅಲ್ಪಾವಧಿಗೆ ಮುಂದೂಡಲಾಯಿತು. ಈ ನಡುವೆ ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದೆ. ಕೆಳಮನೆಯು ಇಂದಿನ ಅಧಿವೇಶನದಲ್ಲಿ ಆಂಟಿ ಮೆರಿಟೈಮ್ ಪೈರಸಿ ಬಿಲ್, 2019, ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ಎರಡನೇ ತಿದ್ದುಪಡಿ) ಮಸೂದೆ, 2022 ಮತ್ತು...

ಅನ್ನ ಹಾಕಿದ ಕೈಯನ್ನೇ ಕಚ್ಚಬೇಡಿ- ಜಯಾಬಚ್ಚನ್​

ಚಿತ್ರೋದ್ಯಮಕ್ಕೂ ಡ್ರಗ್​ ಮಾಫಿಯಾಗೂ ಲಿಂಕ್​ ಇದೆ ಎಂದು ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ರವಿ ಕಿಶನ್​ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್​ ಕಿಡಿಕಾರಿದ್ದಾರೆ. https://www.youtube.com/watch?v=8SR1WiVuhBs ಸರ್ಕಾರ ಸಿನಿಮೋದ್ಯಮದ ಪರ ನಿಲ್ಲಬೇಕು. ಕೆಲವೇ ಜನರು ತಪ್ಪುಮಾಡಿದ್ದಾರೆ ಅಂತಾ ನೀವು ಇಡೀ ಸಿನಿಮಾರಂಗವನ್ನ ದೂಷಿಸೋದು ತಪ್ಪಾಗುತ್ತೆ. ನಿನ್ನೆಯಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸಂಸದರೊಬ್ಬರು ಲೋಕಸಭೆಯಲ್ಲಿ ಬಾಲಿವುಡ್​ ವಿರುದ್ಧ...
- Advertisement -spot_img

Latest News

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ...
- Advertisement -spot_img