Friday, June 20, 2025

rambhapuri jagadguru

ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಮಾತಲ್ಲ..

www.karnatakatv.net : ರಾಯಚೂರು :ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಮಾತಲ್ಲ ಎಂದು  ರಂಭಾಪುರಿ ಶ್ರೀಗಳು ಕೇಂದ್ರ ಸರ್ಕಾರ ಕ್ಕೆ ಎಚ್ಚರಿಕೆ ನೀಡಿದರು .ಜಗದ್ಗುರು ರಂಭಾಪುರಿ ಶ್ರೀಗಳು ರಾಯಚೂರಿನ ಜಿಲ್ಲೆಯ  ಸಿರವಾರ ತಾಲ್ಲೂಕಿನ ನವಲಕಲ್ ಮಠದಲ್ಲಿ  ಮಾದ್ಯಮ ಜೊತೆ ಮಾತನಾಡಿ  ವೀರಶೈವ ಮಾತ್ರವಲ್ಲದೆ ಎಲ್ಲಾ ಸಮುದಾಯದ ಮಠಾಧೀಶರು ಕೇಳುವುದು ಒಂದೇ, ಮಧ್ಯಂತರದಲ್ಲಿ ಸ್ಥಾನಪಲ್ಲಟ ಮಾಡುವುದು ಒಳ್ಳೆಯದಲ್ಲ...

ಸಿಎಂ ಬದಲಾದರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬಿಳುತ್ತೆ

www.karnatakatv.net : ರಾಯಚೂರು : ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬಿಳುತ್ತೆ , ಸಿಎಂ ಬದಲಾದರೆ ಎಂದು ರಂಭಾಪುರಿ ಪೀಠದ ಜಗದ್ಗುರು ಮಾತನಾಡಿದರು .ಇಂದು  ರಾಯಚೂರಿನಲ್ಲಿ  ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಮಾದ್ಯಮದವರೊಂದಿಗೆ ಮಾತನಾಡಿದ ಸ್ವಾಮಿಗಳು ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ. ಯಾರು ಏನೇ ಹೇಳಲಿ ನಮಗೆ ಆತ್ಮವಿಶ್ವಾಸವಿದೆ. ಇರುವಂತ ಅವಧಿವರೆಗೆ ಯಡಿಯೂರಪ್ಪನವರೇ ಸಿಎಂ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img