Saturday, July 27, 2024

Sandalwood

ಹಲವು ಹಾಡುಗಳು ಹಾಡಿದ್ದರೂ ನನಗೆ ಹಂಸಲೇಖ ದುಡ್ಡೇ ಕೊಡಲಿಲ್ಲ: ಗಾಯಕ ಶಂಕರ್ ಶಾನುಭಾಗ್ ಆರೋಪ

Movie News: ಸಿನಿಮಾ ಇಂಡಸ್ಟ್ರಿ ಅಂದ್ರೆ ಹಾಗೆ. ಇಲ್ಲಿ ಹಲವರು ಬಂದು, ಖ್ಯಾತಿ ಗಳಿಸಿ, ಹಣವನ್ನೂ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವರು ಆಸೆಯಿಂದ ಬಂದು ನಿರಾಸೆಯಿಂದ ಹೋಗುತ್ತಾರೆ. https://youtu.be/SUkBZ4Hz9cg ಅದೇ ರೀತಿ ಎಷ್ಟೋ ಘಟನೆಗಳು ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದಿದೆ. ಸಿನಿಮಾ ಮಾಡಲು ಬಂದ ನಿರ್ದೇಶಕರು ಸಾಲ ಮಾಡಿ, ಮನೆ ಮಾರಿಕೊಳ್ಳುವುದು. ನಟಿಸಬೇಕು ಎಂದು ಬಂದು, ಕಾಸ್ಟಿಂಗ್ ಕೌಚ್‌ಗೆ...

ಭೀಮ ದರ್ಶನಕ್ಕೆ‌ಅಭಿಮಾನಿಗಳು ಸಜ್ಜು: ಆಗಸ್ಟ್ 9ಕ್ಕೆ ಚಿತ್ರಮಂದಿರಕ್ಕೆ‌ ಭೀಮ ಲಗ್ಗೆ

Movie News: ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ "ಭೀಮ" ಚಿತ್ರವು ಸೆನ್ಸಾರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಿತ್ರದ ಹಾಡುಗಳನ್ನು ಪ್ರದರ್ಶಿಸಿದ ಚಿತ್ರತಂಡ, ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು...

ಕವಿರಾಜ್ ಅವರ ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ..?: Special Interview

Special Story: ಗೀತರಚನೆಕಾರ ಕವಿರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಗೀತರಚನೆಕಾರರಾಗಿದ್ದು, ಅವರು ಬರೆದ ಮೊದಲ ಹಾಡು ಯಾವುದು..? ಅವರಿಗೆ ಸಿಕ್ಕ ಮೊದಲ ಸಂಭಾವನೆ ಎಷ್ಟು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. https://youtu.be/uQKeV_A66Nk ಜೋಗಿ ಪ್ರೇಮ್ ನಿರ್ದೇಶನದ ಕರಿಯಾ ಸಿನಿಮಾಗಾಾಗಿ ಕವಿರಾಜ್ ಹಾಡು ಬರೆದಿದ್ದರು. ನನ್ನಲಿ ನಾನಿಲ್ಲಾ ಎಂಬ ಹಾಡನ್ನು ಬರೆದಿದ್ದೇ ಕವಿರಾಜ್. ಅದನ್ನು ತಿದ್ದಿ...

Bollywood News: ಕಾಂಟ್ಯಾಕ್ಟ್ ಲೆನ್ಸ್ ಧರಿಸಿ, ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ಬಂದ ನಟಿ

Bollywood News: ಇತ್ತೀಚೆಗೆ ಫ್ಯಾಷನ್ ಅನ್ನೋದು ಜೀವನದ ಒಂದು ಭಾಗವಾಗಿದೆ. ಸಾಮಾನ್ಯ ಜನರಿಗೆ ಹೀಗೆ ಆಗಿರುವಾಗ, ಇನ್ನು ಸೆಲೆಬ್ರಿಟಿಗಳ ಬಗ್ಗೆ ಕೇಳಬೇಕಾ..? ಅದರಲ್ಲೂ ಬಾಲಿವುಡ್ ನಟ ನಟಿಯರಿಗೆ ಫ್ಯಾಷನ್ ಅನ್ನೋದು ಬೇಕೇ ಬೇಕಾಗಿರುವ ಭಾಗ. ಫ್ಯಾಷನ್ ಮಾಡದೇ, ಸಿಂಪಲ್ ಆಗಿದ್ದರೆ, ಅಂಥವರನ್ನು ಅಲ್ಲಿ ತಿರುಗಿ ನೋಡುವುದಿಲ್ಲ. ಹಾಗಾಗಿಯೇ ಕೆಲ ನಟಿಯರು ತುಂಡುಡುಗೆ ತೊಟ್ಟಾದರೂ ಬಾಲಿವುಡ್‌ ಭಾಗವಾಗಬೇಕು...

ಅಭಿನಯಚಕ್ರವರ್ತಿಗೆ ಕನ್ನಡಿಗರ ಸ್ವಾಭಿಮಾನವೇ ಮುಖ್ಯವಾ? ಫೋನ್ ಪೇ ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ?

Movie News: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ. https://youtu.be/k0q5w_FH1g8 ಈ ನಿಟ್ಟಿನಲ್ಲಿ ಫೋನೇ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಿರುವ ಕಿಚ್ಚ ಸುದೀಪ್...

ಕರಿಮಣಿ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಳೆ ಆತ್ಮಹ* ಗೆ ಶರಣು

Sandalwood News: ಕರಿಮಣಿ ಸಿರಿಯಲ್ ನಿರ್ದೇಶಕ ವಿನೋದ್ ದೊಂಡಾಳೆ ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಳ್ಳುವ ಮೂಲಕ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://youtu.be/Srb_cjzCaCU ವಿನೋದ್ ಅಶೋಕ್ ಬ್ಲೇಡ್ ಅನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾಕ್ಕಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ, ವಿನೋದ್ ಸಾವಿಗೆ ಶರಣಾಗಿದ್ದಾರೆ ಎಂದೆನ್ನಲಾಗಿದೆ. ಸತೀಶ್ ನಿನಾಸಂ ನಟನೆ ಮಾಡಿದ್ದ ಈ...

Sandalwood News: ನನ್ನ ಯಾವ ಗೋಳಿನ ಕಥೆಯೂ ಇಲ್ಲ: ಕವಿರಾಜ್

Sandalwood News: ಸ್ಯಾಂಡಲ್‌ವುಡ್‌ನ ಗೀತರಚನೆಕಾರ ಕವಿರಾಜ್, ಕರ್ನಾಟಕ ಟಿವಿ ಜೊತೆ ಒಂದಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಕವಿರಾಜ್, ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಘಟನೆಗಳು, ತಕಮ್ಮ ಜೀವನದ ಕೆಲ ಘಟನೆಗಳು ಮತ್ತು ಗೌರಿ ಸಿನಿಮಾದ ಕೆಲವೊಂದು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. https://youtu.be/9hGW_Zc3OHA ಕವಿರಾಜ್ ಈಗಾಗಲೇ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ 20 ಸಿನಿಮಾದಲ್ಲಿ ಪೇಮೆಂಟ್ ಸ್ವಲ್ಪ...

ಅಂಬಾನಿ ಮನೆ ಮದುವೆಯ ಫೋಟೋ ವೈರಲ್: ಟ್ರೋಲ್ ಆದ ರಶ್ಮಿಕಾ

Movie News: ನಟಿ ರಶ್ಮಿಕಾ ಮಂದಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಅನಿಲ್ ಮತ್ತು ರಾಧಿಕಾ ಮದುವೆಗೆ ತೆರಳಿದ್ದು, ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. https://youtu.be/UB6WvFYNlaU ಅವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಿಂತ ಹೆಚ್ಚು ವ್ಯಂಗ್ಯ ಕಾಮೆಂಟ್ಸ್ ಬಂದಿದೆ. ಏಕೆಂದರೆ, ಸದಾ ಜಿಮ್‌ನಲ್ಲೇ ಕಾಲ ಕಳೆಯುವ ರಶ್ಮಿಕಾ ದೇಹ, ಬಾಡಿ...

ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವೇನು..? ವೈದ್ಯರೇ ವಿವರಿಸಿದ್ದಾರೆ ನೋಡಿ.

Sandalwood News: ನಿರೂಪಕಿ, ಸಕಲ ಕಲಾ ವಲ್ಲಭೆ ಅಪರ್ಣಾ (57) ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳಿಂದ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ತಾವು ಕ್ಯಾನ್ಸರ್‌ನ 4ನೇ ಸ್ಟೇಜ್‌ನಲ್ಲಿ ಇದ್ದೇನೆ ಎಂದು ಗೊತ್ತಾಗುವಷ್ಟೊತ್ತಿಗೆ, ಸಮಯ ಮೀರಿತ್ತು. ನೀವು ಬರೀ 6 ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಅಪರ್ಣಾ ಕ್ಯಾನ್ಸರ್ ಎದುರಿಸಿ, ಎರಡು ವರ್ಷ ಬದುಕಿ,...

ಬರೀ ನಿರೂಪಕಿಯಾಗಿರಲಿಲ್ಲ ಅಪರ್ಣಾ, ಅವರಲ್ಲಿತ್ತು ಅನೇಕ ಪ್ರತಿಭೆ

Sandalwood News: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (51) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನಶಂಕರಿಯಲ್ಲಿನ ಮನೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅಪರ್ಣಾ ಅವರು 1984ರಲ್ಲಿ ತೆರೆಕಂಡ 'ಮಸಣದ ಹೂವು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು. https://youtu.be/rXOn2NeNQD4 80-90 ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಅಪರ್ಣಾ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img