Sunday, September 20, 2026

ವೆಬ್ ಸ್ಟೋರಿ

Money Mantra: 5 ಮಾರ್ವಾಡಿ ಮನಿ ರೂಲ್ಸ್ ತಿಳಿಯಿರಿ, ಆರ್ಥಿಕಾಗಿ ಯಶಸ್ವಿಯಾಗಿ

Money Mantra: ಮಾರ್ವಾಡಿಗಳು ಅದೆಷ್ಟು ಜಾಣತನದಿಂದ ಶ್ರೀಮಂತರಾಗ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವೆಲ್ಲಾ ನಮ್ಮ ಮಕ್ಕಳು ಎಂಜಿನಿಯರ್, ವೈದ್ಯರು, ಲೆಕ್ಚರರ್ ಆಗ್ತಾರೆ ಅಂತಾ ಹೇಳ್ತೀವಿ. ಆದರೆ ಮಾರ್ವಾಡಿಗಳು ನಮ್ಮ ಮಕ್ಕಳು ಮುಂದೆ ನಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ ಅಂತಾನೇ ಹೇಳ್ತಾರೆ. ಅಲ್ಲದೇ, ಅವರ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಣದ ಬಗ್ಗೆ ಅರಿವು ಮೂಡಿಸಿರುತ್ತಾರೆ. ಚಿಕ್ಕವರಿದ್ದಾಗಲೇ, ವ್ಯಾಪಾರ ಜ್ಞಾನ...

Money mantra: ಹಣವನ್ನು ಅಟ್ರ್ಯಾಕ್ಟ್ ಮಾಡುವ ಜ್ಯಾಪನೀಸ್ ವಿಧಾನ

Money mantra: ನಾವು ಯಾರಿಗಾದ್ರೂ ಹಣ ನೀಡುವಾಗ ನಮ್ಮ ಮನಸ್ಸಿನಲ್ಲಿ 1 ಹೆದರಿಕೆ ಇರುತ್ತದೆ ಅಥವಾ ಬೇಸರವಾಗಿರುತ್ತದೆ. ಹೆದರಿಕೆ ಅಂದ್ರೆ ನೀಡಿದ ಹಣ ವಾಪಸ್ ಸಿಗತ್ತಾ..? ನೀಡಿದ ಹಣಕ್ಕೆ ತಕ್ಕಂತೆ ಕ್ವಾಲಿಟಿ ಇದೆಯಾ ಈ ರೀತಿಯ ಹೆದರಿಕೆ. ಇನ್ನು ಬೇಸರ ಅಂದ್ರೆ, ಇದಕ್ಕೆ ಇಷ್ಟು ಹಣ ನೀಡೋ ಅವಶ್ಯಕತೆ ಇರ್ಲಿಲ್ಲಾ ಅಥವಾ ಇವರಿಗೆ ಇಷ್ಟು...

Vidur Neeti: ಎಸ್‌ಐಪಿ ಬಗ್ಗೆ ವಿದುರ ನೀತಿಯಲ್ಲಿ ಅಂದೇ ಹೇಳಲಾಗಿತ್ತು..

Vidur Neeti: ಯಾರ್ಯಾರು ಮ್ಯೂಚುವಲ್ ಫಂಡ್ಸ್ ಬಳಸುತ್ತಾರೋ, ಅವರಿಗೆಲ್ಲಾ ಎಸ್‌ಐಪಿ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಸಿಸ್ಟಮೆಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ಅಂದ್ರೆ ಪ್ರತೀ ತಿಂಗಳು ನಿಮ್ಮ ಕೈಲಾದಷ್ಟು ಹಣವನ್ನು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದನ್ನೇ ಎಸ್‌ಐಪಿ ಎನ್ನಲಾಗುತ್ತದೆ. ಹೀಗೆ ಹೂಡಿಕೆ ಮಾಡಿದ್ದಲ್ಲಿ ಚಕ್ರಬಡ್ಡಿ ಎಲ್ಲ ಸೇರಿ 10 ವರ್ಷದ ಬಳಿಕ ಆ ಹಣ ಡಬಲ್ ಆಗಿರುತ್ತದೆ. ಹೆಚ್ಚು...

Life Lessons: ನಾವು 5 ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದ್ರೆ ಆರ್ಥಿಕವಾಗಿ ಸಬಲರಾಗೋದು ಖಚಿತ

Life Lessons: ಇಂದಿನ ದಿನಗಳಲ್ಲಿ ಮುಂಚೆಗಿಂತಲೂ ಹೆಚ್ಚಿನ ಸಂಬಳವಿದೆ. ಅದೇ ರೀತಿ ಹಣದುಬ್ಬರವೂ ಹೆಚ್ಚಾಗಿದೆ. ಆದರೂ ಕೂಡ ಹೂಡಿಕೆ ಆಯ್ಕೆಗಳು ಕೂಡ ಹೆಚ್ಚಾಗಿದೆ. ಆದರೂ ಕೂಡ ನಾವೆಲ್ಲ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಲೇ ಇಲ್ಲ. ಹಾಗಾದ್ರೆ ನಾವು ಯಾವ ಖರ್ಚು ವೆಚ್ಚವನ್ನು ಕಡಿಮೆ ಮಾಡಿದ್ರೆ, ಆರ್ಥಿಕವಾಗಿ ಸಬಲರಾಗಬಹುದು ಅಂತಾ ತಿಳಿಯೋಣ ಬನ್ನಿ. ಪ್ಲಾನ್ ಮಾಡದೇ ಖರ್ಚು ಮಾಡೋದು:...

HMT ವಾಚ್ ಖರೀದಿಗೆ ಮುಗಿಬಿದ್ದ ಜನ – 2 ಕಿ.ಮೀ.ವರೆಗೆ ಸಾಲು

ಬೆಂಗಳೂರು: ಬೆಂಗಳೂರಿನ HMT ಸಂಸ್ಥೆಯಲ್ಲಿ ನೂತನವಾಗಿ ವಾಚ್ ಬಿಡುಗಡೆಗೊಂಡ ಹಿನ್ನೆಲೆ, ವಾಚ್ ಖರೀದಿಸಲು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಬೆಳಗ್ಗಿನಿಂದಲೇ HMT ಆವರಣದ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದು, ಸುಮಾರು 2 ಕಿಲೋಮೀಟರ್‌ವರೆಗೆ ಉದ್ದದ ಸಾಲು ಕಂಡುಬಂದಿದೆ. ವಾಚ್ ಖರೀದಿಗಾಗಿ ಬೆಳಗ್ಗೆಯೇ ಆಗಮಿಸಿದ ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ HMT...

Sandalwood: ನೂತನ ಬ್ಯುಸಿನೆಸ್ ಆರಂಭಿಸಿದ ಪುನೀತ್ ಪುತ್ರಿ: ವಂದಿತಾ ಯಶಸ್ಸಿಗಾಗಿ ಸತ್ಯನಾರಾಯಣ ಪೂಜೆ

Sandalwood: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಇದೀಗ ನೂತನ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮುಂಚೆಯಿಂದಲೂ ಬೇಕಿಂಗ್‌ನಲ್ಲಿ ಆಸಕ್ತಿ ಇದ್ದು, ಇದೀಗ ಹೋಮ್ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್ ಕೆಫೆ ಎಂದು ಹೆಸರಿರಿಸಿದ್ದಾರೆ. ಉದ್ಯಮ ಚೆನ್ನಾಗಿ ನಡೆಯಲಿ ಮತ್ತು ವಂದಿತಾ ಈ ಉದ್ಯಮದಲ್ಲಿ ಯಶಸ್ವಿಯಾಗಲಿ ಎಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗಿದೆ....

Financial Knowledge: ಈ 4 ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವೆಂದೂ ಶ್ರೀಮಂತರಾಗುವುದಿಲ್ಲ

Financial Knowledge: ಹಣ ಮಾಡಿದವರೆಲ್ಲ, ಶ್ರೀಮಂತರಾದವರೆಲ್ಲ ಅಡ್ಡ ದಾರಿ ಹಿಡಿದೇ ಮಾಡಿದ್ದು ಅಂತಾ ಮಾತಾಡೋದೆಲ್ಲ ಹಳೆ ವಿಷಯವಾಯ್ತು. ಇದೀಗ ಎಲ್ಲವೂ ಸಕಾರಾತ್ಮಕವಾಗಿ ಯೋಚಿಸಿ, ಬುದ್ಧಿವಂತಿಕೆ ಉಪಯೋಗಿಸಿ, ಸರಿ ದಾರಿಯಲ್ಲೇ ನಡೆದು ಶ್ರೀಮಂತರಾಗುತ್ತಿದ್ದಾರೆ. ನೀವೂ ಶ್ರೀಮಂತರಾಗಬೇಕು ಎಂದು ಬಯಸಿದ್ದೀರಿ. ಆದರೆ ಸಾಧ್ಯವಾಗುತ್ತಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು ಎಂದು ತಿಳಿಯೋಣ ಬನ್ನಿ.. ಯೋಜನೆ ರೂಪಿಸದೇ ಇರುವುದು: ನಾವು ಸಂಬಳ...

Financial Knowledge: ಶ್ರೀಮಂತರಾಗಬಯಸಿದ್ದೀರಾ..? ಹಾಗಾದ್ರೆ ಇಂಥ ಜನರಿಂದ ದೂರವಿರಿ

Financial Knowledge: ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಹಣವಿಲ್ಲದಿದ್ದರೆ, ಸಂಬಂಧಿಕರೇ ನಮ್ಮನ್ನು ನಾಯಿಗಿಂತ ಕೀಳಾಗಿ ನೋಡುತ್ತಾರೆ. ಬೇರೆಯವರ್ಯಾಕೆ ಖುದ್ದು ನಮ್ಮ ರಕ್ತ ಸಂಬಂಧಿಕರೇ ನಮ್ಮನ್ನು ಕೀಳಾಗಿ ನೋಡುತ್ತಾರೆ. ಹಾಗಾಗಿ ನಾವು ಜೀವನದಲ್ಲಿ ಉದ್ಧಾರವಾಗಿ ಸ್ವಲ್ಪ ಶ್ರೀಮಂತರಾಗಬೇಕಿದೆ. ಹಾಗಾದ್ರೆ ನಾವು ಶ್ರೀಮಂತರಾಗಬೇಕು ಅಂದ್ರೆ ಎಂಥ ಜನರಿಂದ ದೂರವಿರಬೇಕು ಎಂದು ತಿಳಿಯೋಣ ಬನ್ನಿ.. ಬರೀ ಎಂಜಾಯ್‌...

Life Lesson: ಈ Mobile Manners ನಿಮ್ಮಲ್ಲಿ ಇರದಿದ್ದರೆ ನಿಮ್ಮ ಗೌರವ ಹಾಳಾಗುತ್ತದೆ

Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ ಕಾಲದಲ್ಲಿ ಸ್ನೇಹ, ಸಂಬಂಧ ಎಲ್ಲ ಸೆಲ್‌ ಫೋನ್ ಮೇಲೆಯೇ ಡಿಪೆಂಡ್ ಆಗಿದೆ. ಬರ್ತ್‌ಡೇ, ಮ್ಯಾರೇಜ್‌ಡೇ ಎಲ್ಲ ದಿನದಂದು ಸ್ಟೇಟಸ್ ಹಾಕಿಯೇ ವಿಶ್ ಮಾಡಬೇಕು. ಹಾಕದಿದ್ದರೆ, ಸಂಬಂಧಕ್ಕೆ ಬೆಲೆ...

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್: ದೆಹಲಿ ಯುವತಿ ಹೇಳಿಕೆ ವೈರಲ್

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್ ಅಂತಾ ಯಾವುದಾದರೂ ಉತ್ತರ ಭಾರತೀಯ ಹುಡುಗಿ ಹೇಳಿದರೆ, ಅದು ಸತ್ಯಕ್ಕೂ ಅತ್ಯುತ್ತಮ ಕಾಂಪ್ಲಿಮೆಂಟ್. ಇತ್ತೀಚಿನ ದಿನಗಳಲ್ಲಿ ಕನ್ನಡ್ ಬರಲ್ಲಾ, ಮೈ ಕನ್ನಡ್ ಬಾತ್ ನೈ ಕರ್ತಿ ಅಂತಾ ನಖರಾ ತೋರಿಸೋ ಜಾಯಮಾನದವರಿರುವಾಗ, ಇಲ್ಲೋರ್ವ ಯುವತಿ, ನನಗೆ ದಕ್ಷಿಣ ಭಾರತ ಅದರಲ್ಲೂ ಬೆಂಗಳೂರೇ ಸೇಫ್ ಸಿಟಿ...
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img