ಕರೊನಾದಂತಹ ಕಠಿಣ ಸಂದರ್ಭದಲ್ಲೂ ಮನೆ ಮನೆಗೆ ಪತ್ರಿಕೆ ಹಂಚುತ್ತಿರುವ ದಿನಪತ್ರಿಕಾ ವಿತರಕರ ಕಾರ್ಯವನ್ನ ಕಡೆಗಣಿಸುವಂತಿಲ್ಲ. ಅಂತಹ ಪತ್ರಿಕಾ ಸೇನಾನಿಗಳ ದಿನವಾದ ಇಂದು ಬೆಂಗಳೂರಿನ ಯಲಹಂಕ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್, ತಹಶೀಲ್ದಾರ್ ರಘುಮೂರ್ತಿ, ಬಿಬಿಎಂಪಿ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ದಿನಪತ್ರಿಕೆ ವಿತರಕರ ಕಾರ್ಯವನ್ನ ಕೊಂಡಾಡಿದ್ರು,