Saturday, July 5, 2025

Latest Posts

10 ರೂಪಾಯಿ ನೋಟುಗಳು ಕಂಡು ಜನ ಗಾಬರಿ

- Advertisement -

ಕರ್ನಾಟಕ ಟಿವಿ ಮಂಡ್ಯ :  ಕೊರೋನಾ ಭೀತಿಯಿಂದ ಭಯಕ್ಕೆ  ಒಳಗಾಗಿರುವ ಸಂದರ್ಭದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಬೂದನೂರು ಮೀನುಮರಿ ಉತ್ಪಾದನಾ ಕೇಂದ್ರದ ಬಳಿ ಹತ್ತು ರೂಪಾಯಿ‌ ಮುಖ ಬೆಲೆಯ ಹತ್ತಾರು ನೋಟುಗಳನ್ನು‌ ಅಪರಿಚಿತರು ವಾಹನದಿಂದ ಎಸೆದು ಹೋಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=hLrbzvb3Wx8
- Advertisement -

Latest Posts

Don't Miss